ಸಂಗೀತ ಲೋಕದ ಧ್ರುವತಾರೆ ರಾಜೀವ್ ತಾರಾನಾಥ್ ವಿಧಿವಶ!

ಮೈಸೂರು:- ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಗೀತ ಲೋಕದ ಧ್ರುವತಾರೆ ರಾಜೀವ್ ತಾರಾನಾಥ್ ವಿಧಿವಶರಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್.. ದರ್ಶನ್ ಪಾರು ಮಾಡಲು ಸಿಎಂ, ಗೃಹ ಸಚಿವರ ಮೇಲೆ ಒತ್ತಡ!? ಪಂ. ರಾಜೀವ್ ತಾರಾನಾಥ್ ಸುಮಾರು 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ರಾಜೀವ್ ತಾರಾನಾಥ್ ನಿಧನಕ್ಕೆ ಅವರ ಅಭಿಮಾನಿಗಳು, ಹಾಗೂ ಸಿಎಂ ಸಿದ್ದರಾಮಯ್ಯ ಸೇರಿ ಸಂಗೀತ ಲೋಕದ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.