ಮಳೆ ಆರ್ಭಟ: ಕೆರೆ ಕೋಡಿಗೆ ಕೊಚ್ಚಿ ಹೋಗಿ ಬೈಕ್ ಸವಾರ ದುರ್ಮರಣ!

ಮಂಡ್ಯ:- ಜಿಲ್ಲೆಯ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಗ್ರಾಮದಲ್ಲಿ ಕೆರೆ ಕೋಡಿಗೆ ಕೊಚ್ಚಿ ಹೋಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜರುಗಿದೆ. RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ತಂಡ ಸೇರಲಿದ್ದಾರೆ ಕನ್ನಡಿಗ! ಇದು ನಿಜಾನಾ!? ಮೃತ ವ್ಯಕ್ತಿಯನ್ನು 65 ವರ್ಷದ ರಾಮಚಂದ್ರೇಗೌಡ ಎಂದು ಗುರುತಿಸಲಾಗಿದೆ. ಬೆಳ್ಳೂರಿಂದ ಬಿಂಡಿಗನವಿಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆರೆಕೋಡಿ ಬಿದ್ದಿದ್ದ ಹಿನ್ನೆಲೆ ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ರಭಸದ ನೀರಿನ ನಡುವೆಯೇ ರಸ್ತೆ ದಾಟಲು … Continue reading ಮಳೆ ಆರ್ಭಟ: ಕೆರೆ ಕೋಡಿಗೆ ಕೊಚ್ಚಿ ಹೋಗಿ ಬೈಕ್ ಸವಾರ ದುರ್ಮರಣ!