ಮಳೆ ಆರ್ಭಟ.. ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಬಿಬಿಎಂಪಿ ಕಮಿಷನರ್ ಪ್ರತಿಕ್ರಿಯೆ!

ಬೆಂಗಳೂರು:- ನಗರದ ಯಲಹಂಕ , ನಾರ್ಥ್ ವುಡ್ ವಿಲ್ಲಾ ಜಲಾವೃತದ ಬಗ್ಗೆ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ಈ ಸಂಬಂಧ ಮಾತನಾಡಿದ ಅವರು, ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಮಾತಾನಾಡಿದ್ದಾರೆ. ಕೆರೆಗೆ ನೀರು ಬಿಡಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಳೆ ಬಂದಾಗ ಆ ನೀರು ಮೈದಾನಕ್ಕೆ ಹರಿಯುತ್ತಿತ್ತು. ದ್ರೆ ಈಗ ಅಲ್ಲಿ ಕೂಡ ಅಡೆತಡೆ ಇರೋದರಿಂದ ನೀರು ನುಗ್ಗಿತ್ತು. ಸದ್ಯ ಅಲ್ಲಿಗೆ … Continue reading ಮಳೆ ಆರ್ಭಟ.. ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಬಿಬಿಎಂಪಿ ಕಮಿಷನರ್ ಪ್ರತಿಕ್ರಿಯೆ!