ಮಳೆ ಆರ್ಭಟ.. ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಬಿಬಿಎಂಪಿ ಕಮಿಷನರ್ ಪ್ರತಿಕ್ರಿಯೆ!
ಬೆಂಗಳೂರು:- ನಗರದ ಯಲಹಂಕ , ನಾರ್ಥ್ ವುಡ್ ವಿಲ್ಲಾ ಜಲಾವೃತದ ಬಗ್ಗೆ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ಈ ಸಂಬಂಧ ಮಾತನಾಡಿದ ಅವರು, ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಮಾತಾನಾಡಿದ್ದಾರೆ. ಕೆರೆಗೆ ನೀರು ಬಿಡಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಳೆ ಬಂದಾಗ ಆ ನೀರು ಮೈದಾನಕ್ಕೆ ಹರಿಯುತ್ತಿತ್ತು. ದ್ರೆ ಈಗ ಅಲ್ಲಿ ಕೂಡ ಅಡೆತಡೆ ಇರೋದರಿಂದ ನೀರು ನುಗ್ಗಿತ್ತು. ಸದ್ಯ ಅಲ್ಲಿಗೆ … Continue reading ಮಳೆ ಆರ್ಭಟ.. ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಬಿಬಿಎಂಪಿ ಕಮಿಷನರ್ ಪ್ರತಿಕ್ರಿಯೆ!
Copy and paste this URL into your WordPress site to embed
Copy and paste this code into your site to embed