ಮಳೆ ಎಫೆಕ್ಟ್: ಮತ್ತೊಂದು ಮೂರಂತಸ್ತಿನ ಕಟ್ಟಡ ಕುಸಿಯೋ ಆತಂಕ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಮಳೆ ಎಫೆಕ್ಟ್ ಹಿನ್ನೆಲೆ, ಕಮಲನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಲಾಯರ್ ಜಗದೀಶ್ ಮನೆ ಮೇಲೆ ದಾಳಿ:ಕಮಿಷನರ್ ಗೆ ದೂರು ಕೊಡಲು ಮುಂದಾದ ಬಿಗ್ ಬಾಸ್ ಸ್ಪರ್ಧಿ! ಮನೆಯ ಕೆಳಗೆ ನೀರಿನ ಸಂಪ್ ಕುಸಿದು ಆತಂಕ ಉಂಟಾಗಿದೆ. ಸಂಪ್ ನ ಪಕ್ಕದಲ್ಲಿಯೇ ಇದ್ದ ಚರಂಡಿ, ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಐದು ಕುಟುಂಬಗಳು ಇದ್ದು, ಪಕ್ಕದ ಮನೆಯ ಮೂರು ಮನೆಯ ಕುಟುಂಬಗಳು ಸೇರಿ ಒಟ್ಟು ೮ ಮನೆಯವರನ್ನ ಪಾಲಿಕೆ ಶಿಫ್ಟ್ … Continue reading ಮಳೆ ಎಫೆಕ್ಟ್: ಮತ್ತೊಂದು ಮೂರಂತಸ್ತಿನ ಕಟ್ಟಡ ಕುಸಿಯೋ ಆತಂಕ!