ಮಳೆ ಅವಾಂತರ: ಬಿಎಂಟಿಸಿ ಬಸ್ ಒಳಗಡೆ ನುಗ್ಗಿದ ನೀರು!

ಬೆಂಗಳೂರು:- ಬಿಎಂಟಿಸಿ ಬಸ್ ಒಳಗಡೆ ಮಳೆ ನೀರು ನುಗ್ಗಿ, ಬಸ್ ಪೂರ್ತಿ ಕೆರೆಯಂತಾದ ಘಟನೆ ಜರುಗಿದೆ. ಬನ್ನೇರುಘಟ್ಟ ಟು ಮೆಜೆಸ್ಟಿಕ್ ಗೆ ಬರುತ್ತಿದ್ದ ಬಸ್ ಇದಾಗಿದ್ದು, ಬಿಳೇಕಲ್ಲು ರಸ್ತೆ ಅಪೋಲೋ ಆಸ್ಪತ್ರೆ ಬಳಿ ಮೋರಿ ನೀರು ಬಸ್ ಒಳಗಡೆ ನುಗ್ಗಿದೆ. ಉಸಿರಾಟದ ತೊಂದರೆ: ಮಾಜಿ ಪ್ರಧಾನಿ HD ದೇವೇಗೌಡರ ಪತ್ನಿ ಆಸ್ಪತ್ರೆಗೆ ದಾಖಲು! ಮಹಿಳಾ ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ಎರಡು ದಿನದಿಂದಲೂ ಬಸ್ ಒಳಗಡೆ ಮಳೆ ನೀರು ನುಗ್ಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.