ಮಳೆ ಅವಾಂತರ: ಜನ ವಸತಿ ಪ್ರದೇಶ ಜಲಾವೃತ, ನಾಲ್ವರು ಸಾವು!

ವಿಶಾಖಪಟ್ಟಣಂ:- ಭಾರೀ ಮಳೆಯಿಂದ ವಿಶಾಖಪಟ್ಟಣಂಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಜಲಾವೃತ ಆಗಿದ್ದು, ಬಸ್ ನಿಲ್ದಾಣದಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆನೀರು ನಿಂತಿದೆ. ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗಿಲ್ಲ: ನಾನು ಸಾಯ್ತೀನಿ ಎಂದು ಹುಡುಗ ನಾಪತ್ತೆ! ಮಳೆಯ ಆರ್ಭಟಕ್ಕೆ ವಿಶಾಖಪಟ್ಟಣಂನ ಜನ ವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಎಲ್ಲೆಲ್ಲೂ ಮಳೆ ನೀರು ಆವರಿಸಿದೆ. ನೀರಲ್ಲಿ ಸಿಲುಕಿದ್ದವರ ರಕ್ಷಣೆ ವೇಳೆ ದೊಡ್ಡ ಅನಾಹುತ ತಪ್ಪಿದೆ. ಜನರನ್ನ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಗಳಿಗೆ ಕರೆತರುವಾಗ ಕೆಲವರು ಕೊಚ್ಚಿ ಹೋಗಿದ್ದಾರೆ. ಈ ಭಯಾನಕ … Continue reading ಮಳೆ ಅವಾಂತರ: ಜನ ವಸತಿ ಪ್ರದೇಶ ಜಲಾವೃತ, ನಾಲ್ವರು ಸಾವು!