ಚಾಮರಾಜನಗರದಲ್ಲಿ ಮಳೆ ಅವಾಂತರ: ಕುಸಿತಗೊಂಡ ಮನೆ ಗೋಡೆ!

ಚಾಮರಾಜನಗರ:- ಕರ್ನಾಟಕದಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅದರಂತೆ ನಿನ್ನೆ ಸಂಜೆಯಿಂದ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆಯೊಂದು ಕುಸಿತಗೊಂಡಿದೆ. ನಿಷ್ಠೆಗೆ ಇನ್ನೊಂದು ಹೆಸರೇ RCB ಅಭಿಮಾನಿಗಳು: ಹಾಡಿ ಹೊಗಳಿದ ಅಶ್ವಿನ್! ಈ ಘಟನೆ ಜಿಲ್ಲೆಯ ಬೇಗೂರು ಹೊನ್ನೂರು ತೆಳ್ಳನೂರು ಗ್ರಾಮದಲ್ಲಿ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ಸಂತೆಮರಹಳ್ಳಿ ಸಮೀಪದ ತೆಳ್ಳನೂರು ನಿವಾಸಿ ಸುಬ್ಬಮ್ಮ ಎನ್ನುವರರ ಮನೆ ಇದಾಗಿದ್ದು, ಘಟನೆಯಿಂದ ಮನೆಯಲ್ಲಿದ್ದ ವಿವಿಧ ಪಿಠೋಪಕರಣಗಳು ಹಾನಿಯಾಗಿದೆ. ಘಟನೆ … Continue reading ಚಾಮರಾಜನಗರದಲ್ಲಿ ಮಳೆ ಅವಾಂತರ: ಕುಸಿತಗೊಂಡ ಮನೆ ಗೋಡೆ!