ಬೆಂಗಳೂರಿನಲ್ಲಿ ಮಳೆ ಅವಾಂತರ.. ಕೆರೆಯಂತಾದ ಮುಖ್ಯರಸ್ತೆ.. !

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ನಗರದ ಹಲವೆಡೆ ಮಳೆ ಆರಂಭವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. Breaking: CM ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ ಸಚಿವ ನಾಗೇಂದ್ರ..! ಎಂಟನೇ ಮೈಲಿಯಲ್ಲಿ ಮಳೆ ಅವಾಂತರ ಎದುರಾಗಿದ್ದು, ಮುಖ್ಯರಸ್ತೆ ಕೆರೆಯಂತಾಗಿದೆ. ಫ್ಲೈ ಓವರ್ ನಲ್ಲಿ ಮಿನಿ ಜಲಪಾತ ಸೃಷ್ಟಿ ಆಗಿದೆ. ಫ್ಲೈ ಓವರ್ ಯಿಂದ ಕೆಳಗೆ ರಸ್ತೆ ಮೇಲೆ ಜಲಪಾತದಂತೆ ಮಳೆ ನೀರು ಸುರಿಯುತ್ತಿದೆ.