ಬೆಂಗಳೂರಿನಲ್ಲಿ ಮಳೆ ಅವಾಂತರ.. ಕೆರೆಯಂತಾದ ಮುಖ್ಯರಸ್ತೆ.. !
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ನಗರದ ಹಲವೆಡೆ ಮಳೆ ಆರಂಭವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. Breaking: CM ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ ಸಚಿವ ನಾಗೇಂದ್ರ..! ಎಂಟನೇ ಮೈಲಿಯಲ್ಲಿ ಮಳೆ ಅವಾಂತರ ಎದುರಾಗಿದ್ದು, ಮುಖ್ಯರಸ್ತೆ ಕೆರೆಯಂತಾಗಿದೆ. ಫ್ಲೈ ಓವರ್ ನಲ್ಲಿ ಮಿನಿ ಜಲಪಾತ ಸೃಷ್ಟಿ ಆಗಿದೆ. ಫ್ಲೈ ಓವರ್ ಯಿಂದ ಕೆಳಗೆ ರಸ್ತೆ ಮೇಲೆ ಜಲಪಾತದಂತೆ ಮಳೆ ನೀರು ಸುರಿಯುತ್ತಿದೆ.
Copy and paste this URL into your WordPress site to embed
Copy and paste this code into your site to embed