ಮಳೆ ಅವಾಂತರ: ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ, 6 ಜನರ ಮೃತದೇಹಗಳು ಪತ್ತೆ!

ಉತ್ತರ ಕನ್ನಡ:- ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಅದರಂತೆ ವರುಣನಿಂದ ಸಾಕಷ್ಟು ಅವಾಂತರಗಳು ಕೂಡ ಹೆಚ್ಚಾಗಿದೆ. Kalaburgi: ಪ್ರೇಮಿಗಳು ಸುಸೈಡ್: ಕಾರಣ ನಿಗೂಢ! ಅದರಂತೆ ಅಂಕೋಲಾ ಹೆದ್ದಾರಿಯಲ್ಲಿ ಕುಸಿದ ಗುಡ್ಡದಿಂದ 6 ಜನರು ಮೃತದೇಹಗಳು ಪತ್ತೆ ಆಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್​ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್ ಸೇರಿ ಟ್ರಕ್​​​​ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ವರ ಮೃತದೇಹಗಳು ಗೋಕರ್ಣ … Continue reading ಮಳೆ ಅವಾಂತರ: ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ, 6 ಜನರ ಮೃತದೇಹಗಳು ಪತ್ತೆ!