ಮಳೆ ಅವಾಂತರ: ಚಾರ್ಮಾಡಿ ಘಾಟ್​ನಲ್ಲಿ ಕುಸಿತಗೊಂಡ ಗುಡ್ಡ!

ದಕ್ಷಿಣ ಕನ್ನಡ ಜಿಲ್ಲೆ:– ಕರ್ನಾಟಕದಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಅದರಂತೆ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಕೇಸ್: ಠಾಣೆಯಲ್ಲೇ ಹಿಂದೂ ಮುಖಂಡ ಪುನೀತ್​ ಕೆರೆಹಳ್ಳಿ ಅಸ್ವಸ್ಥ! ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್​ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು. ಮಂಗಳೂರಿಗೆ ತೆರಳುವವರನ್ನು ಪೊಲೀಸರು ಕೊಟ್ಟಿಗೆಹಾರದಲ್ಲೇ ತಡೆದು ವಾಪಸ್ ಕಳಿಸಿದ್ದಾರೆ. ಇನ್ನೂ ಕೆಆರ್‌ಎಸ್‌ನಿಂದ 90 ಸಾವಿರ … Continue reading ಮಳೆ ಅವಾಂತರ: ಚಾರ್ಮಾಡಿ ಘಾಟ್​ನಲ್ಲಿ ಕುಸಿತಗೊಂಡ ಗುಡ್ಡ!