ಮಳೆ-ಮಳೆ, ಬೆಂಗಳೂರಿನ ರಸ್ತೆಗಳಲ್ಲಿ ನಿಂತ ನೀರು, ಸಂಚಾರಕ್ಕೆ ಅಡ್ಡಿ!

ಬೆಂಗಳೂರು:- ಮಳೆ ಮಳೆ, ಮಳೆ ಮಳೆ ಎಲ್ಲೆಲ್ಲೂ ನೀರು, ವಾಹನ ಸವಾರರ ಪರದಾಟ. ಇದು ಬೆಂಗಳೂರಿನ ಸಧ್ಯದ ಪರಿಸ್ಥಿತಿ. ನಿಮ್ಮ ಕಣ್ಣಲ್ಲಿ ಹೀಗೆ ಗುಳ್ಳೆ ಕಾಣಿಸಿಕೊಂಡರೇ ಮೊದಲು ಹೀಗೆ ಮಾಡಿ! ಪಾಣತ್ತೂರು ರೈಲ್ವೇ ಅಂಡರ್‌ಪಾಸ್​ನಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ನಿಧಾನಗತಿಯಿಂದ ಕೂಡಿದೆ. ಹೀಗಾಗಿ ಸವಾರರು ಪರ್ಯಾಯ ರಸ್ತೆಗಳನ್ನು ಬಳಸಬೇಕೆಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ ವರ್ತೂರು ಗುಂಜೂರು ರಸ್ತೆಯಲ್ಲಿ ಕೆಎಫ್‌ಸಿ ಬಳಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದೆ. ಹೀಗಾಗಿ ಪರ್ಯಾಯ … Continue reading ಮಳೆ-ಮಳೆ, ಬೆಂಗಳೂರಿನ ರಸ್ತೆಗಳಲ್ಲಿ ನಿಂತ ನೀರು, ಸಂಚಾರಕ್ಕೆ ಅಡ್ಡಿ!