ರಾಹುಲ್ ಗಾಂಧಿ ಪ್ರಜ್ವಲ್ ಬಗ್ಗೆ ನಿಜ ಅರಿಯದೆ ಹೇಳಿಕೆ ನೀಡ್ತಿದ್ದಾರೆ – ಸಿಟಿ ರವಿ..!

ಬೆಳಗಾವಿ:- ರಾಹುಲ್ ಗಾಂಧಿಯವರ ಬಗ್ಗೆ ಹಬ್ಬಿರುವ ಸುದ್ದಿಗಳನ್ನೆಲ್ಲ ಜನ ನಂಬಬೇಕಾ? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಟೇಪುಗಳ ಮರ್ಮ ಮತ್ತು ಸತ್ಯ ತನಿಖೆಯ ನಂತರವೇ ಹೊರಬೀಳಲಿದೆ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೇಪುಗಳ ಅಧಾರದಲ್ಲಿ ಯಾವುದೇ ನಿರ್ಣಯಕ್ಕೆ ಬರಲಾಗದು. ದೇವರಾಜೇಗೌಡರು ತನ್ನ ಪಕ್ಕದ ಜಿಲ್ಲೆಯವರು, ಅವರು ತನ್ನನ್ನು ಭೇಟಿಯಾಗುತ್ತಿರುತ್ತಾರೆ ಆದರೆ ಯಾವತ್ತೂ ಈ ವಿಷಯವನ್ನು ತನ್ನೊಂದಿಗೆ ಪ್ರಸ್ತಾಪಿಸಿಲ್ಲ ಎಂದು ಹೇಳಿದರು. ಖಾಸಗಿ ವೀಡಿಯೊ ಪ್ರಕರಣ: ಪ್ರಜ್ವಲ್ … Continue reading ರಾಹುಲ್ ಗಾಂಧಿ ಪ್ರಜ್ವಲ್ ಬಗ್ಗೆ ನಿಜ ಅರಿಯದೆ ಹೇಳಿಕೆ ನೀಡ್ತಿದ್ದಾರೆ – ಸಿಟಿ ರವಿ..!