ರಾಹುಲ್ ಗಾಂಧಿ ಒಬ್ಬ ಅಪ್ರಬುದ್ದ, ಅರೆ ಬೆರೆ ಬೆಂದಿರುವ ನಾಯಕ – ಕಾರಜೋಳ!
ವಿಜಯಪುರ:- ಕಳಸಾ ಬಂಡೂರಿ ಯೋಜನೆ ಗೋವಾ ಸಿಎಂ ಕ್ಯಾತೆ ವಿಚಾರವಾಗಿ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ಕುಡಿಯುವ ನೀರಿನ ಯೋಜನೆ ಆಗಿದೆ. ಇದನ್ನು ಯಾರು ತಕರಾರು ಮಾಡುವಂತದ್ದಲ್ಲ. ಇದು ಕಳಸಾ ಮತ್ತು ಬಂಡೂರಿ ಪ್ರತ್ಯೇಕ ಆಣೆಕಟ್ಟು ಮಾಡ್ಬೇಕು ಅಂತ ಹೇಳಿದ್ದೆ. ಅದಕ್ಕೆನು ಜಾಸ್ತಿ ಅರಣ್ಯ ನಾಶವಾಗೋದಿಲ್ಲ. ನಾನು ಜಲ ಸಂಪನ್ಮೂಲ ಸಚಿವನಿದ್ದಾಗ ಸಾವಿರ ಕೋಟಿ ಅನುದಾನ ಮೀಸಲಿಟ್ಟು ಟೆಂಡರ್ ಕರೆದಿದ್ದೆ. ನಮ್ಮ ಸರ್ಕಾರ ಬಿದ್ದು ಹೋಯ್ತು. ಮುಂದೆ … Continue reading ರಾಹುಲ್ ಗಾಂಧಿ ಒಬ್ಬ ಅಪ್ರಬುದ್ದ, ಅರೆ ಬೆರೆ ಬೆಂದಿರುವ ನಾಯಕ – ಕಾರಜೋಳ!
Copy and paste this URL into your WordPress site to embed
Copy and paste this code into your site to embed