Crime News: ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ: ವ್ಯಕ್ತಿ ನಿಯಂತ್ರಿಸಲು ಪೊಲೀಸರೇ ಸುಸ್ತು!
ಚಿಕ್ಕಮಗಳೂರು:- ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಎಣ್ಣೆ, ಗಾಂಜಾ ಮತ್ತಿನಲ್ಲಿ ವ್ಯಕ್ತಿಯೋರ್ವ ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ ನಡೆಸಿದ ಘಟನೆ ಜರುಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ; ಪ್ರಥಮ ಪಿಯುಸಿ ಪ್ರವೇಶಾತಿಗೆ ಅರ್ಜಿ ಆಹ್ವಾನ! ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರ ಮೇಲು ಚಾಕು ಹಾಗೂ ರಾಡಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ವ್ಯಕ್ತಿಯ ರಂಪಾಟಕ್ಕೆ ಪೊಲೀಸರೇ ಅಸಹಾಯಕರಾಗಿ ನಿಂತಿದ್ದರು. ಸಗಣಿಪುರದ ನಿವಾಸಿ ಕಿರಿಕ್ ಕೌಶಿಕ್ ಎಂಬಾತನಿಂದ ರಂಪಾಟ ನಡೆದಿದೆ ಎನ್ನಲಾಗಿದೆ. ಘಟನೆ ಹಿನ್ನೆಲೆ ರಾಷ್ಟ್ರೀಯ … Continue reading Crime News: ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ: ವ್ಯಕ್ತಿ ನಿಯಂತ್ರಿಸಲು ಪೊಲೀಸರೇ ಸುಸ್ತು!
Copy and paste this URL into your WordPress site to embed
Copy and paste this code into your site to embed