R Shankar: ಪದೇ ಪದೇ ನನ್ನನ್ನು ಚುಚ್ಚಿ ಚುಚ್ಚಿ ಕೊಂದರು: ಕಣ್ಣೀರು ಹಾಕಿದ ಆರ್ ಶಂಕರ್

ಹಾವೇರಿ: ಪದೇ ಪದೇ ನನ್ನನ್ನು ಚುಚ್ಚಿ ಚುಚ್ಚಿ ಕೊಲ್ತಿದ್ದಾರೆ ಎಂದು ಆರ್ ಶಂಕರ್ ಕಣ್ಣೀರು ಹಾಕಿದ ಘಟನೆ ರಾಣೇ ಬೆನ್ನೂರಿನ ಬೆಂಬಲಿಗರ ಸಭೆಯಲ್ಲಿ ನಡೆದಿದೆ. ನನ್ನನ್ನ ಗುಲಾಮನಾಗಿ ಕಂಡವರು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಎಂದು ಮಾಜಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ವಿರುದ್ದ ಶಂಕರ್ ವಾಗ್ದಾಳಿ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ಮಾಡಿದ್ರು. ಕ್ಷೇತ್ರದ ಜನರು ನನಗೆ ಮರುಜನ್ಮ ಕೊಡಬೇಕು, ಮುಂದೆ ನಾನು ಶಾಸಕನಾಗ್ತಿನೋ, ಹಾಗೆ ಇರುತ್ತೇನೊ ಅದು ನನ್ನ ಹಣೆ ಬರಹ, … Continue reading R Shankar: ಪದೇ ಪದೇ ನನ್ನನ್ನು ಚುಚ್ಚಿ ಚುಚ್ಚಿ ಕೊಂದರು: ಕಣ್ಣೀರು ಹಾಕಿದ ಆರ್ ಶಂಕರ್