ಬೆಂಗಳೂರು: ಮಾಜಿ ಸಚಿವ ಗೋಪಾಲಯ್ಯಗೆ (K. Gopalaiah) ಮಾಜಿ ಕಾರ್ಪೊರೇಟರ್ ಪದ್ಮರಾಜ್ (Padmaraj) ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಅರೆಸ್ಟ್ ಆಗಿದ್ದರು ಈಗ ಜಾಮೀನು ಮೂಲಕ ಹೊರಬಂದಿದ್ದಾರೆ.
ಜಾಮೀನು ಪಡೆದ ಬಳಿಕ ಮಾಜಿ ಕಾಪೋರೇಟರ್ ಪದ್ಮರಾಜ್ ಹೊರಬಂದಿದ್ದು ಆರ್. ಅಶೋಕ್ ವಿರುದ್ಧ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ
ನಾನ್ಯಾರಿಗೂ ಕೊಲೆ ಬೆದರಿಕೆ ಹಾಕಿಲ್ಲ..ಎಲ್ಲವನ್ನೂ ಮಂಜುನಾಥ್ ಸ್ವಾಮಿ ನೋಡ್ಕೋತಾನೆ ಕಂಟ್ರಾಕ್ಟ್ ಕೆಲಸ ಕ್ಕೆ ಸಂಬಂಧ ಹಣ ಕೊಟ್ಟಿದ್ದೆ.. 15 ಲಕ್ಷ ಕೊಟ್ಟಿದ್ದೆ, ಕೆಲಸ ಕೊಡಿಸಲಿಲ್ಲಅದಕ್ಕೆ ಕೋಪಗೊಂಡು ಪೋನ್ ಮಾಡಿ ಮಾತಾಡಿದೆಎಂದರು
ಹಾಗೆ 2010 ರಲ್ಲಿ ಮೇಯರ್ ಮಾಡ್ತೀನಿ ಅಂತ ಆರ್.ಅಶೋಕ್ 1 ಕೋಟಿ ಪಡೆದಿದ್ರು ಹಣ ವಾಪಸ್ ಕೇಳಿದ್ರೆ ಕೊಟ್ಟಿರಲಿಲ್ಲ.. ಇದೇ ಸಿಟ್ಟಿಗೇ ಇವತ್ತು ಅಶೋಕ್ ಮಾತಾಡಿದ್ದಾರೆ ಎಂದು ಆರ್. ಅಶೋಕ್ ವಿರುದ್ಧ ಹೊಸ ಬಾಂಬ್ ಹಾಕಿದ್ದಾರೆ.
ಇದರ ಬಗ್ಗೆ ಆರ್ ಅಶೋಕ್ ಏನ್ ಹೇಳ್ತಾರೆ ಅನ್ನೋದು ಈಗ ಎಲ್ಲರ ಕುತೂಹಲ ಕೆರಳಿಸಿದೆ. ಇದರ ಬಗ್ಗೆ ಮೌನ ಮುರಿಯುತ್ತಾರಾ ಎಂದು ಕಾದು ನೋಡಬೇಕಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)