ಮಂಗಳೂರು: ಜೈಲಿನಲ್ಲೇ ಖೈದಿಗಳ ಕಿತ್ತಾಟ.. ಇಬ್ಬರು ಗಂಭೀರ..!

ಮಂಗಳೂರು:- ಜೈಲಿನಲ್ಲೇ ಖೈದಿಗಳು ಕಿತ್ತಾಟ ಮಾಡಿಕೊಂಡಿದ್ದು, ಅದರಲ್ಲಿ ಇಬ್ಬರು ಗಂಭೀರವಾದ ಘಟನೆ ಮಂಗಳೂರು ಸೆಂಟ್ರಲ್​ ಜೈಲಿನಲ್ಲಿ ಜರುಗಿದೆ. Gold Silver Price: ಅಲ್ಪ ಏರಿತೆ ಕಂಡ ಬೆಳ್ಳಿ. ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ ದರಪಟ್ಟಿ..! ಮೊಹಮ್ಮದ್​​​ ಸಮೀರ್​ ಅಲಿಯಾಸ್​​​ ಕಡಪರ ಸಮೀರ್(33) ಮತ್ತು ಬೋಳಿಯಾರ್ ನಿವಾಸಿ ಮೊಹಮ್ಮದ್​​​ ಮನ್ಸೂರ್(30) ಎನ್ನುವರು ಘರ್ಷಣೆ ವೇಳೆ ಗಾಯಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಜೈಲಿನಿಂದ ಆಸ್ಪತ್ರಗೆ ದಾಖಲಿಸಲಾಗಿದೆ. ಇಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಇನ್ನು … Continue reading ಮಂಗಳೂರು: ಜೈಲಿನಲ್ಲೇ ಖೈದಿಗಳ ಕಿತ್ತಾಟ.. ಇಬ್ಬರು ಗಂಭೀರ..!