ಯಾದಗಿರಿ PSI ಅನುಮಾನಾಸ್ಪದ ಸಾವು ಕೇಸ್: ಸ್ವಗ್ರಾಮದಲ್ಲಿ ನೆರೆವೇರಿದ ಅಂತ್ಯಸಂಸ್ಕಾರ!
ಕೊಪ್ಪಳ:-ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯಾದಗಿರಿ PSI ಅವರ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ನೆರೆವೇರಿದೆ. ಅಂತ್ಯಕ್ರಿಯೆ ಮುನ್ನ ಸರ್ಕಾರಿ ಶಾಲೆ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಜನರು ದರ್ಶನ ಪಡೆದುಕೊಂಡರು. ಅಂತ್ಯಕ್ರಿಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಯಾದಗಿರಿ ಪಿಎಸ್ಐ ಅನುಮಾನಾಸ್ಪದ ಸಾವು ಕೇಸ್: ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದೇನು!? ಇನ್ನೂ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ, ಯಾದಗಿರಿಯಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ವರ್ಗಾವಣೆ ವಿಚಾರದಲ್ಲಿ ನೊಂದಿದ್ದ ಪರಶುರಾಮ, … Continue reading ಯಾದಗಿರಿ PSI ಅನುಮಾನಾಸ್ಪದ ಸಾವು ಕೇಸ್: ಸ್ವಗ್ರಾಮದಲ್ಲಿ ನೆರೆವೇರಿದ ಅಂತ್ಯಸಂಸ್ಕಾರ!
Copy and paste this URL into your WordPress site to embed
Copy and paste this code into your site to embed