ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕೆ.ಆರ್.ಪುರದಲ್ಲಿ ಪ್ರತಿಭಟನೆ!

ಕೆಆರ್ ಪುರ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವ ಕ್ರಮ ತೀವ್ರ ಖಂಡನೀಯ ಎಂದು ಆದಿ ಜಾಂಭವ ಜನ ಸಂಘದ ಪ್ರಧಾನ ಕಾರ್ಯದರ್ಶಿ ಬಿಳಿಶಿವಾಲೆ ಮಾದೇಶ್ ತಿಳಿಸಿದರು. ಮುಖದ ಮೇಲೆ ಆಗಾಗ ಮಡುವೆ ಬಂದು ನಿಮ್ಮ ಅಂದ ಕುಗ್ಗಿಸ್ತಿದ್ಯಾ!? ಹಾಗಿದ್ರೆ ಈ ರೀತಿ ಮಾಡಿ! ಕ್ಷೇತ್ರದ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆ ನೇತೃತ್ವದಲ್ಲಿ ವಹಿಸಿ ಅವರು ಮಾತನಾಡಿದರು, ಮಾದಿಗ ಸಮುದಾಯವು ಸುಮಾರು 30 ವರ್ಷಗಳ ಸತತ ಹೋರಾಟದ … Continue reading ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕೆ.ಆರ್.ಪುರದಲ್ಲಿ ಪ್ರತಿಭಟನೆ!