ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ದಾಸರಹಳ್ಳಿಯಲ್ಲಿ ಪ್ರತಿಭಟನೆ!
ದಾಸರಹಳ್ಳಿ: ಇತ್ತೀಚೆಗೆ ನಡೆದ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಖಂಡಿಸಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು ತುಂತುರು ಮಳೆಯ ನಡುವೆಯೂ ಮೇಣದ ಬತ್ತಿ ಹಚ್ಚಿ ಬೃಹತ್ ಜಾಥ ನಡೆಸುವ ಮೂಲಕ ಪ್ರತಿಭಟನೆಯನ್ನ ನಡೆಸಿದ್ದಾರೆ. ಆಘಾತಕಾರಿ ಘಟನೆ: ಬಸ್ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್! ಬೆಂಗಳೂರಿನ ಟಿ.ದಾಸರಹಳ್ಳಿಯ ಚಿಕ್ಕಬಾಣಾವಾರ ಸಂತೇ ಬೀದಿ ಸರ್ಕಲ್ ನಿಂದ ಗಂಗಮ್ಮ ದೇವಸ್ಥಾನ ವರೆಗೂ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸಹಯೋಗದೊಂದಿಗೆ ಘಟನೆ ಖಂಡಿಸುವ ಮೂಲಕ … Continue reading ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ದಾಸರಹಳ್ಳಿಯಲ್ಲಿ ಪ್ರತಿಭಟನೆ!
Copy and paste this URL into your WordPress site to embed
Copy and paste this code into your site to embed