ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ದಾಸರಹಳ್ಳಿಯಲ್ಲಿ ಪ್ರತಿಭಟನೆ!

ದಾಸರಹಳ್ಳಿ: ಇತ್ತೀಚೆಗೆ ನಡೆದ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಖಂಡಿಸಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು ತುಂತುರು ಮಳೆಯ ನಡುವೆಯೂ ಮೇಣದ ಬತ್ತಿ ಹಚ್ಚಿ ಬೃಹತ್ ಜಾಥ ನಡೆಸುವ ಮೂಲಕ ಪ್ರತಿಭಟನೆಯನ್ನ ನಡೆಸಿದ್ದಾರೆ. ಆಘಾತಕಾರಿ ಘಟನೆ: ಬಸ್​ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್! ಬೆಂಗಳೂರಿನ ಟಿ.ದಾಸರಹಳ್ಳಿಯ ಚಿಕ್ಕಬಾಣಾವಾರ ಸಂತೇ ಬೀದಿ ಸರ್ಕಲ್ ನಿಂದ ಗಂಗಮ್ಮ ದೇವಸ್ಥಾನ ವರೆಗೂ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸಹಯೋಗದೊಂದಿಗೆ ಘಟನೆ ಖಂಡಿಸುವ ಮೂಲಕ … Continue reading ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ದಾಸರಹಳ್ಳಿಯಲ್ಲಿ ಪ್ರತಿಭಟನೆ!