Hubballi: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ: ಪೆನ್ ಡ್ರಾಪ್, ಆ್ಯಪ್ ಸ್ಥಗಿತಗೊಳಿಸಿ ಧರಣಿ!

ಹುಬ್ಬಳ್ಳಿ: ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಕೈಗೊಂಡಿರುವ ಪೆನ್ ಡ್ರಾಪ್ ಹಾಗೂ ಆಪ್ ನಲ್ಲಿ ಕೆಲಸ ಸ್ಥಗಿತಗೊಳಿಸಿ ನಡೆಸುತ್ತಿರುವ ಧರಣಿಗೆ ಗುರುವಾರ ನಗರದಲ್ಲಿಯೂ ಬೆಂಬಲ ನೀಡಲಾಯಿತು. ಇಲ್ಲಿಯ ತಾಲೂಕು ಆಡಳಿತ ಸೌಧದ ಎದುರು ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಕೆಲಕಾಲ ಧರಣಿ ನಡೆಸಲಾಯಿತು. 25 ವರ್ಷದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ!? ಧಾರವಾಡ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ … Continue reading Hubballi: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ: ಪೆನ್ ಡ್ರಾಪ್, ಆ್ಯಪ್ ಸ್ಥಗಿತಗೊಳಿಸಿ ಧರಣಿ!