Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜಿಲ್ಲೆ»ಮನೆ ನೊಂದಾಣಿ ಮಾಡಿಸುವಂತೆ ಕೈಮಗ್ಗ ನೇಕಾರರಿಂದ ಪ್ರತಿಭಟನೆ

    ಮನೆ ನೊಂದಾಣಿ ಮಾಡಿಸುವಂತೆ ಕೈಮಗ್ಗ ನೇಕಾರರಿಂದ ಪ್ರತಿಭಟನೆ

    ain userBy ain user
    Share
    Facebook Twitter LinkedIn Pinterest Email

    ಆನೇಕಲ್: ಕೈಮಗ್ಗ ನೇಕಾರರಿಗೆ ಮಂಜೂರಾದ ಮನೆಗಳಿಗೆ ಹಕ್ಕು ಪತ್ರ ನೀಡಿ ಇಲ್ಲಿಯವರೆಗೂ ನೊಂದಾಣಿ ಮಾಡಿಸದೇ ನಿರ್ಲಕ್ಷ್ಯ ಮಾಡುತ್ತಿರುವ ಕೈಮಗ್ಗ ಅಭಿವೃದ್ದಿ ನಿಗಮದ ಅಧಿಕಾರಿಗಳ ವಿರುದ್ದ ಇಂದು ಆನೇಕಲ್ ನ KHDC ಕಾಲೋನಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

    1983 ರಲ್ಲಿ  ಕೈಮಗ್ಗ ನೇಕಾರರಿಗಾಗಿ 102 ಮನೆಗಳನ್ನ ಹಣ ಕಟ್ಟಿಸಿಕೊಂಡು ಸರ್ಕಾರದಿಂದ ಮಂಜೂರು ಮಾಡಿ ಹಕ್ಕು ಪತ್ರವನ್ನ ವಿತರಣೆ ಮಾಡಲಾಗಿದೆ. 24 ವರ್ಷಗಳ ಬಳಿಕ ಆ ಮನೆಯನ್ನ ಮಾಲೀಕರಿಗೆ ನೊಂದಾಣಿ ಮಾಡಿಕೊಡುವುದಾಗಿಯೂ ಕರಾರು ಮಾಡಿಕೊಡಲಾಗಿತ್ತು. ಅದರೆ 37 ವರ್ಷ ಕಳೆದರೂ ಸಹ ಹಕ್ಕು ಪತ್ರ ನೀಡಿರುವ ಮಾಲೀಕರಿಗೆ ಮನೆಯನ್ನ ನೊಂದಾಣಿ ಮಾಡಿಕೊಡುತ್ತಿಲ್ಲ.

    Demo

    ಈ ಬಗ್ಗೆ ಅಧಿಕಾರಿಗಳನ್ನ ಎಷ್ಟೇ ಬಾರಿ‌ ಕೇಳಿದರು ಅವರಿಂದ ಸಮರ್ಪಕ ಉತ್ತರ ಬರುತ್ತಿಲ್ಲ ಹೀಗಾಗಿ ಇಂದು ಇಲ್ಲಿನ ಕೈಮಗ್ಗ  ನೇಕಾರರ ಕುಟುಂಬಗಳು ಬೀದಿಗೆ ಇಳಿದು ಹೋರಾಟ ನಡೆಸಿದರು‌. ಕೈಮಗ್ಗ ಅಭಿವೃದ್ದಿ ನಿಗಮದ ಅಧಿಕಾರಿಗಳ‌ ಬೇಜವಬ್ದಾರಿತನದಿಂದ ಇಲ್ಲಿನ ವಾಸ ಮಾಡುವ ಕೈ ಮಗ್ಗ ನೇಕಾರರಿಗೆ ಸೂಕ್ತ ಕೆಲಸವಿಲ್ಲ.  ಅಲ್ಲದೇ ಮನೆಗಳಿಗೂ ಸಹ ಸೂಕ್ತ ದಾಖಲಾತಿಯನ್ನ ನೀಡುತ್ತಿಲ್ಲ. ತಾವು ಹಣ ಪಾವತಿಸಿ ಮಂಜೂರಾಗಿರುವ ಮನೆಗಳಿಗೆ ಸರ್ಕಾರದಿಂದ ಕೂಡಲೇ ನೊಂದಾಣಿ ಮಾಡಿಕೊಡಬೇಕು, ಅಲ್ಲಿಯವರೆಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

     

    Related

    Share. Facebook Twitter LinkedIn Email WhatsApp

    Related Posts

    ಜಾತಿ ನಿಂದನೆ ಆರೋಪ; ಎರಡು ಗುಂಪುಗಳ ನಡುವೆ ಮಾರಾಮಾರಿ: ಗ್ರಾಪಂ ಅಧ್ಯಕ್ಷೆಗೆ ಗಂಭೀರ ಗಾಯ

    ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಕೆ

    ಮಳೆ ಅವಾಂತರ: ಮನೆ ಮೇಲೆ ಮರ ಬಿದ್ದು 6 ಮಂದಿಗೆ ಗಾಯ

    ಮಳೆ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್ ನಲ್ಲಿ ಗುಡ್ಡ ಕುಸಿತ

    ಮಳೆ ಅಬ್ಬರ: ಕಾಲು ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

    ಮಳೆಯ ಅವಾಂತರ: ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಉರುಳಿ ಬಿದ್ದ ಬಂಡೆ

    ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಗುರಾಯಿಸ್ತಿದ್ದವನನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿಯಾದ ಯುವಕ..!

    ನಾನ್ ವೆಜ್ ಪ್ರಿಯರೇ ಇಲ್ಲಿ ಗಮನಿಸಿ: ‘ಚಿಕನ್ ಲೆಗ್’ ಪೀಸ್ ತಂದ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್

    ಈಕೆಯ ಸಾವಿಗೆ ಕಾರಣವಾಯ್ತು ಕ್ರಿಕೆಟ್ ಬೆಟ್ಟಿಂಗ್ ವಿಚಾರ: ತಾಯಿ ಇಲ್ಲದೆ ಅನಾಥವಾದ ಮಗು

    ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ, ಆರೋಪಿಗಳಿಗೆ ಗುಂಡಿಕ್ಕಿ ಕೊಂದಾಗ ಮಾತ್ರ ಹಿಂದೂಗಳ ಆತ್ಮಕ್ಕೆ ಶಾಂತಿ: ರೇಣುಕಾಚಾರ್ಯ

    ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

    ಮುಂದುವರಿದ ಮಳೆ ಅಬ್ಬರ: ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ರಾಯಚೂರು: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳೆದ 6 ವರ್ಷಗಳಿಂದ ಸರಿಯಾದ ನೀರಿನ ಕಾಲುವೆ ಇಲ್ಲದೆ ಬದುಕುತ್ತಿರುವ ಲಮಾಣಿ ಕುಟುಂಬ

    24 ಗಂಟೆಯೊಳಗೆ ಮಂಡ್ಯದಲ್ಲಿ ಡಬಲ್ ಮರ್ಡರ್; ಆತಂಕದಲ್ಲಿ ಜನತೆ

    ಸಾವಿನಲ್ಲೂ ಒಂದಾದ ಸ್ನೇಹಿತರು: ಸ್ನೇಹಿತನ ಅಂತ್ಯಕ್ರಿಯೆಗೆ ಬಂದ ವ್ಯಕ್ತಿ ಸಾವು

    ಯುವಕನ ಬರ್ಬರ ಕೊಲೆ: ಹುಡುಗಿ ಹಿಂದೆ ಹೋದವನ ಜೀವ ತೆಗೆದ ದುಷ್ಕರ್ಮಿಗಳು

    ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ

    ಗುಟ್ಕಾ ಪಾನ್ ಮಸಾಲ ದರೋಡೆಕೋರರ ಬಂಧನ

    ಕೊಡಗಿನಲ್ಲಿ ಮುಂದುವರಿದ ಮಳೆ: KRS ಜಲಾಶಯಕ್ಕೆ ಹೆಚ್ಚಿದ ಒಳಹರಿವು

    ರಾಜ್ಯದ ಈ ಗ್ರಾಮದಲ್ಲಿ ಸಿಕ್ಕಾಪಟ್ಟೆ ಸಮಸ್ಯೆ: ನೀರು ತರಲು ಸಹ ಹರಸಾಹಸ

    ಜುಲೈ 6 ರಂದು ಹುಬ್ಬಳ್ಳಿ ಚಲೋ:ವೃತ್ತಿಪರ ನೇಕಾರರಿಂದ ಜವಳಿ ಸಚಿವರ ಮನೆಗೆ ಮುತ್ತಿಗೆ

    ಹುಬ್ಬಳ್ಳಿ: ಗ್ರಾಮ ಪಂಚಾಯತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ ಮಾಡಿದ 9 ವರ್ಷದ ಬಾಲಕ

    ಹೆಣ್ಣುಮಕ್ಕಳಿಗೆ ಸಂತೋಷ ತರುವ ಹಬ್ಬ ‘’ಗುಳ್ಳವನ ಹಬ್ಬ’’: ಗುಳ್ಳವ್ವನ ತಯಾರಿಸುತ್ತಿರುವ ಬಸಪ್ಪ ಕುಂಬಾರ

    ಕಾಮುಕ ಶಿಕ್ಷಕ ಅರೆಸ್ಟ್ :ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಅಜರುದ್ದಿನ್

    ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ; ಕ್ರೈಂ ಸಿಟಿಯತ್ತ ಮಂಡ್ಯ

    ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ 9ನೇ ಬಾರಿ ಭೂ ಕಂಪನ

    ಕ್ರಿಕೆಟ್ ಬೆಟ್ಟಿಂಗ್ ನಿಂದ ಹಣ ಕಳೆದುಕೊಂಡ ಪತಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆ

    ಮಲತಾಯಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಕೊಂದ ಮಕ್ಕಳು..!

    ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರಧಾರಿ: ಕೆ.ಹೆಚ್.ಮುನಿಯಪ್ಪ ಆರೋಪ

    ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಬಳ್ಳಾರಿ ಬಂದ್: ಹಲವು ಸಂಘಟನೆಗಳ ಬೆಂಬಲ

    ಮಳೆಯ ಅಬ್ಬರಕ್ಕೆ ತುಂಬಿ ಹರಿಯುತ್ತಿರುವ ಭದ್ರೆ

    ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ: ಜು8ರವರೆಗೆ ಆರೆಂಜ್ ಅಲರ್ಟ್

    ಸರ್ಕಾರಿ ಶಾಲೆಯ ಶಿಕ್ಷಕನ ಕಾಮ ಪುರಾಣ: ಮಹಿಳೆಯರ ಜತೆ ಬೆತ್ತಲೆಯ ರಾಸಲೀಲೆ – ವಿಡಿಯೋ ವೈರಲ್

    ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

    ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ: ಮತ್ತೊಂದು ವಿಡಿಯೋ ವೈರಲ್!

    ಅಪ್ಪು ಸ್ಮಾರಕ ನಿರ್ಮಾಣ: ಈ ಅಭಿಮಾನಿಗಳ ವಿಶೇಷ ಏನು ಗೊತ್ತಾ?

    ಸಮುದ್ರಕ್ಕೆ ನುಗ್ಗಿದ ಕಾರ್: ಓರ್ವ ಸಾವು

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.