ಪ್ರಾಸಿಕ್ಯೂಷನ್ ಸಂಕಷ್ಟ: MB ಪಾಟೀಲ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ!?
ಬೆಂಗಳೂರು:- ಪ್ರಾಸಿಕ್ಯೂಷನ್ ಭೀತಿ ವಿಚಾರವಾಗಿ ತಮ್ಮ ವಿರುದ್ಧದ ಆರೋಪಕ್ಕೆ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ. Kolara: ಸರ್ಕಾರಿ ಮಹಿಳಾ ಕಾಲೇಜಿನ ನೂತನ ಕಟ್ಟಡ ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸುಧಾಕರ್ ಸೂಚನೆ! ನಾನಾಗಲಿ, ನಮ್ಮ ಕುಟುಂಬದವರಾಗಲಿ ಸರ್ಕಾರದಿಂದ ಒಂದೇ ಒಂದು ಸೈಟ್ ಪಡೆದುಕೊಂಡಿಲ್ಲ ಎಂದರು. ಜಿ-ಕೆಟಗರಿ, ಕೆಹೆಚ್ಬಿ, ಕೆಐಎಡಿಬಿಯ ಸೈಟ್ ಪಡೆದಿಲ್ಲ. ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ ಸುಮಾರು 25-30 ವರ್ಷಗಳಿಂದ ಪರಸ್ಪರ ಒಡನಾಟವಿದೆ ಎಂದು ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ ಮಂತ್ರಿ, ಬಾಗ್ಮನೆ … Continue reading ಪ್ರಾಸಿಕ್ಯೂಷನ್ ಸಂಕಷ್ಟ: MB ಪಾಟೀಲ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ!?
Copy and paste this URL into your WordPress site to embed
Copy and paste this code into your site to embed