ಪ್ರಾಸಿಕ್ಯೂಷನ್ ಅನುಮತಿ: ಜೋರಾಯ್ತು ಪ್ರತಿಭಟನೆ ಕಾವು, ಬೆಂಗಳೂರಿನಲ್ಲಿ ಪೊಲೀಸ್​ ಕಟ್ಟೆಚ್ಚರ!

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಅನುಮತಿ ವಿಚಾರವಾಗಿ ಪ್ರತಿಭಟನೆ ಕಾವು ಜೋರಾಗಿದೆ. ಆನೇಕಲ್‌ನಲ್ಲಿ ಝಿಕಾ ಭೀತಿ: ಆರು ಮಂದಿಗೆ ಸೋಂಕು ಪತ್ತೆ, 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್! ಬೆಂಗಳೂರಿನಲ್ಲಿ ಪೊಲೀಸ್​ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯಂಮತ್ರಿ ಸಿದ್ದರಾಮಯ್ಯ ಮುಡಾ ಹಗರಣ ಸಂಬಂಧ ರಾಜೀನಾಮೆ ನೀಡಬೇಕು ಅನ್ನೋ ವಿರೋಧ ಪಕ್ಷಗಳ ಒತ್ತಾಯದ ಬೆನ್ನಲ್ಲೆ ಈಗ ಪ್ರತಿಭಟನೆಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಗರದಾದ್ಯಂತ ಸಾಕಷ್ಟು ಕಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆಯಾ ವಿಭಾಗದ ಡಿಸಿಪಿಗಳಿಗೆ … Continue reading ಪ್ರಾಸಿಕ್ಯೂಷನ್ ಅನುಮತಿ: ಜೋರಾಯ್ತು ಪ್ರತಿಭಟನೆ ಕಾವು, ಬೆಂಗಳೂರಿನಲ್ಲಿ ಪೊಲೀಸ್​ ಕಟ್ಟೆಚ್ಚರ!