ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ‌, ಯಾವುದೇ ರಾಜಕೀಯ ಇಲ್ಲ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರುಮುಡಾ ಹಗರಣದಲ್ಲಿ ಏನೆಲ್ಲಾ ಭ್ರಷ್ಟಾಚಾರ ಆಗಿದೆ ಈ ಕುರಿತು ಕಾನೂನು ತಜ್ಞರ ಜೊತೆಗೆ ಸಾಕಷ್ಟು ಸಲ ವಿಚಾರ ಮಾಡಿ ಯೋಗ್ಯ ನಿರ್ಧಾರ ತೆಗೆದುಕೊಂಡಿದ್ದು ಇದು ಸ್ವಾಗತಾರ್ಹ ಆದ್ದರಿಂದ ಸ್ವತಃ ಮುಖ್ಯಮಂತ್ರಿಗಳು ವಕೀಲರು ಇದ್ದಾರೆ ಸಾಕಷ್ಟು ಕಾನೂನು ಅನುಭವ ಇದ್ದವರು ಆದ್ದರಿಂದ ಇದಕ್ಕೆ ಯಾವುದೇ ರೀತಿಯ ವಿರೋಧ ಮಾಡದೇ ಸಿದ್ಧರಾಮಯ್ಯಾನವರು ತನಿಖೆಗೆ ಸಹಕರಸಬೇಕು ಇದರಲ್ಲಿ ಯಾವುದೇ ರಾಜಕಾರಣ ನಾವು ಮಾಡಲ್ಲ … Continue reading ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ‌, ಯಾವುದೇ ರಾಜಕೀಯ ಇಲ್ಲ: ಪ್ರಲ್ಹಾದ್ ಜೋಶಿ