Kalaburgi: ಲೋಕ ಸಮರದಲ್ಲಿ ಮಾತಿನ ಫೈಟು -ಪ್ರಿಯಾಂಕ್ ಖರ್ಗೆ-ಉಮೇಶ್ ಜಾಧವ್ ಏಟು-ಏದಿರೇಟು!
ಕಲಬುರ್ಗಿ:- ನನಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯ ಮನುವಾದಿಗಳ ಕೈಚಳಕವಿದೆ ಹೀಗಂತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಕಡೆ ಬೊಟ್ಟು ಮಾಡಿದ್ರು.. ಮನೆಕಳ್ಳತನ ನಿಯಂತ್ರಣಕ್ಕೆ ಗದಗ ಪೊಲೀಸರಿಂದ ಹೊಸ ಪ್ಲ್ಯಾನ್! ಈ ಮಾತಿಗೆ ತಿರುಗೇಟು ಕೊಟ್ಟಿರುವ ಸಂಸದ ಉಮೇಶ್ ಜಾಧವ್ ಪತ್ರ ಬಂದ ಎಂಟು ದಿನಗಳ ನಂತ್ರ ಹೇಳ್ತೀಯಲ್ಲ ಏಳು ದಿನಗಳ ಕಾಲ ಮಲ್ಕೊಂಡಿದ್ದಿ ಏನಪ್ಪ ಅಂತ ತಿರುಗೇಟು ನೀಡಿದ್ದಾರೆ..
Copy and paste this URL into your WordPress site to embed
Copy and paste this code into your site to embed