Kalaburgi: ಲೋಕ ಸಮರದಲ್ಲಿ ಮಾತಿನ ಫೈಟು -ಪ್ರಿಯಾಂಕ್ ಖರ್ಗೆ-ಉಮೇಶ್ ಜಾಧವ್ ಏಟು-ಏದಿರೇಟು!

ಕಲಬುರ್ಗಿ:- ನನಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯ ಮನುವಾದಿಗಳ ಕೈಚಳಕವಿದೆ ಹೀಗಂತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಕಡೆ ಬೊಟ್ಟು ಮಾಡಿದ್ರು.. ಮನೆಕಳ್ಳತನ ನಿಯಂತ್ರಣಕ್ಕೆ ಗದಗ ಪೊಲೀಸರಿಂದ ಹೊಸ ಪ್ಲ್ಯಾನ್! ಈ ಮಾತಿಗೆ ತಿರುಗೇಟು ಕೊಟ್ಟಿರುವ ಸಂಸದ ಉಮೇಶ್ ಜಾಧವ್ ಪತ್ರ ಬಂದ ಎಂಟು ದಿನಗಳ ನಂತ್ರ ಹೇಳ್ತೀಯಲ್ಲ ಏಳು ದಿನಗಳ ಕಾಲ ಮಲ್ಕೊಂಡಿದ್ದಿ ಏನಪ್ಪ ಅಂತ ತಿರುಗೇಟು ನೀಡಿದ್ದಾರೆ..