ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್.. ದರ್ಶನ್ ಪಾರು ಮಾಡಲು ಸಿಎಂ, ಗೃಹ ಸಚಿವರ ಮೇಲೆ ಒತ್ತಡ!?

ಬೆಂಗಳೂರು:- ನಟ ದರ್ಶನ್ ಅವರನ್ನು ಬಚಾವ್ ಮಾಡೋಕೆ ಸಿಎಂ, ಗೃಹ ಸಚಿವರ ಮೇಲೆ ಒತ್ತಡ ಹೇರಲಾಗ್ತಿದ್ಯಾ ಎಂಬ ಗುಮಾನಿ ಮೂಡಿದೆ. ದರ್ಶನ್ ಗೂ ಅತ್ಯಾಪ್ತರಾಗಿರೋ ಬೆಂಗಳೂರಿನ ಸಚಿವರ ಬಳಿ ಸಹಾಯ ಕೇಳಲಾಗಿದೆ ಎನ್ನಲಾಗಿದೆ. ಸಿಎಂ ಹಾಗೂ ಗೃಹಸಚಿವರಿಗೆ ಪ್ರಭಾವಿ ಸಚಿವರಿಂದ ಒತ್ತಡ ಬಂದಿದೆಯಾ? ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಚಾವ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. Bagalakote: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ಸಾರ್ವಜನಿಕರು ಎಚ್ಚರ ವಹಿಸಿ… ಪೌರಾಯುಕ್ತ ಜಗದೀಶ ದರ್ಶನ್ ಅವರನ್ನು ಬಚಾವ್ … Continue reading ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್.. ದರ್ಶನ್ ಪಾರು ಮಾಡಲು ಸಿಎಂ, ಗೃಹ ಸಚಿವರ ಮೇಲೆ ಒತ್ತಡ!?