Hubballi: ಅಹಿಂದ ಸಂಘಟನೆ ವತಿಯಿಂದ ಅಹಿಂದ ನಾಯಕರನ್ನ ಉಳಿಸಿ ಜಾಥಾಕ್ಕೆ ತಯಾರಿ!

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರ ಆರೋಪ‌ ಕೇಳಿ ಬಂದಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ವತಿಯಿಂದ ಅಹಿಂದ ನಾಯಕರನ್ನು ಉಳಿಸಿ ಎಂಬ ಜಾಥಾ ನಾಳೆ ಹಮ್ಮಿಕೊಳ್ಳಲಾಗಿದ್ದು ಈ ಕುರಿತು ನಗರದಲ್ಲಿಂದು ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು. ರೈತರ ಭೂಮಿಯನ್ನು ಕಿತ್ತುಕೊಂಡ ಕಾಂಗ್ರೆಸ್: ಹರ್ಯಾಣದಲ್ಲಿ ರಾಜನಾಥ್ ಸಿಂಗ್ ಕಿಡಿ! ಅಹಿಂದ ಸಂಘಟನೆ ಅಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ನಂತರ ಮಾತನಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು, ಅಂತಹ ನಾಯಕರ ಮೇಲೆ ಸಂಕಷ್ಟ ತರುವಂತಹ ಕಾರ್ಯವನ್ನು … Continue reading Hubballi: ಅಹಿಂದ ಸಂಘಟನೆ ವತಿಯಿಂದ ಅಹಿಂದ ನಾಯಕರನ್ನ ಉಳಿಸಿ ಜಾಥಾಕ್ಕೆ ತಯಾರಿ!