Facebook Twitter Instagram YouTube
    ಕನ್ನಡ English తెలుగు
    Saturday, September 16
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Pray For Rain: ಗಂಗಾವತಿಯಲ್ಲಿ ಮಳೆಗಾಗಿ ಮಕ್ಕಳಿಂದ ನೀರು ಹಾಕುವ ಮೂಲಕ ಪ್ರಾರ್ಥನೆ!

    AIN AuthorBy AIN AuthorJune 23, 2023
    Share
    Facebook Twitter LinkedIn Pinterest Email

    ಕೊಪ್ಪಳ: ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಬಾಲ ಮಕ್ಕಳಿಂದ ಗುಡ್ಡೆ ಕಲ್ಲಿಗೆ ಮಳೆ ಗಾಗಿ ನೀರು ಹಾಕುವ ಮೂಲಕ ಸವಿನೆಯ ಪ್ರಾರ್ಥನೆ.

    ಆಗಿನ ಕಾಲದಿಂದಲೂ ಹಿರಿಯರ ವಾಡಿಕೆಯಂತೆ ದೇವಾನು ದೇವತೆಗಳನ್ನು ನಮಿಸುವುದರಿಂದ ಮಳೆರಾಯನನ್ನು ಕರೆಯುವ ಪದ್ದತಿ ಅನಾದಿ ಕಾಲದಿಂದಲೂ ಗ್ರಾಮದಲ್ಲಿ ನಡೆದು ಬಂದಿದೆ ಕಳೆದ ಬರಗಾಲ ದಿನಗಳಲ್ಲಿ ಬಾಲ ಮಕ್ಕಳು ರಾತ್ರಿ ರಾತ್ರಿ ಬೆಳಗ್ಗೆ ಯಾರಿಗೂ ಕಾಣದಂತೆ ಹಾಗೂ ಮಾತಾಡದಂತೆ ಗ್ರಾಮದ ಎಲ್ಲ ದೇವಸ್ಥಾನಕ್ಕೆ ತೆರಳಿ ಒಂಬತ್ತರಿಂದ ಹತ್ತು ಬಾಲ ಮಕ್ಕಳು ಇದನ್ನು ಮಾಡುತ್ತಿದ್ದರು.  

    Demo

     ಒಂಬಂತು ದಿನ ಅಥವಾ ಹನ್ನೊಂದು ದಿನ ಈಗೆ ನಿತ್ಯ ಬೆಳಗ್ಗೆ ನೀರು ಹಾಕುತ್ತಿದ್ದರು ಹಾಗೂ ಮತ್ತೊಂದು ನೀರಂತ ಭಜನೆ ಮೂಲಕ ಇಪ್ಪತ್ತು ನಾಲ್ಕು ತಾಸು ನಿರಂತರ ಮಡಿಲೆ ಎರಡು ಎರಡು ತಾಸು ಶಿವನ ಆರಾದನೆ  ಮಾಡುತ್ತಾ ಮಡಿಲೆ ಭಜನ ಮಾಡುತ್ತಿದ್ದರು ಈಗೆ ಭಜನೆ ಹಾಗೂ ಗ್ರಾಮದ ದೇವರುಗಳಿಗೆ ಸಲ್ಲಿಸುವ ನೀರು ಹಾಕುವ ಪೂಜೆ ಸಲ್ಲಿಸಿದೊರಳಗೆ ಗ್ರಾಮದಲ್ಲಿ ಮಳೆದ ಬಂದ ಬಗೆ ಬಹಳ ಹರ್ಷತಂದಿದ್ದು ಅದೇ ರೀತಿಯಲ್ಲಿ

    ಈ ವರ್ಷವು ಮಳೆ ಬರದ ಕಾರಣ ಮಕ್ಕಳಿಂದ ಗ್ರಾಮದ ಗುಡ್ಡೆ ಕಲ್ಲಿಗೆ  ಐದಿ ದಿನ ನೀರು ಹಾಕೂವ ಮೂಲಕ ವಿಷೇಶ ಪೂಜಾ ಸಲ್ಲಿಸಲಾಗುತ್ತಿದ್ದು ಹಾಗೂ ಗ್ರಾಮದ ದೇವರುಗಳಿಗೆ ಉಡಿತುಂಬುವ ಕಾರ್ಯ ಇಟ್ಟುಕೊಂಡಿದ್ದು , ಸದ್ಯ ಮೂರು ದಿನ ಪ್ರಾರಂಭವಾಗಿ ಗ್ರಾಮದಲ್ಲಿ ಮಳೆ ಬಂದಿದ್ದು ಸಂತಸ ತಂದಿದೆ.

    ಈ ಕಾರ್ಯದಲ್ಲಿ ಬಸವಣ್ಣ ವೈ , ನಾಗರಾಜ ಬಿ , ರಾಘವೇಂದ್ರ , ಟಿ , ಪಂಪಯ್ಯತಾತ , ವೀರನಾಗಪ್ಪ ಲಿಂಗರಾಜ ,,ಜಂಭಯ್ಯ ತಾತ ಮಕ್ಕಳು ಶಿವುಮಣಿ , ರವಿ ,ಅಭಿಷೇಕ , ವಿರಾಟ್ ,ಪ್ರಶಾಂತ , ಶಿವರಾಜ , ಮಾರುತಿ , ಮಹೇಶ , ಚನ್ನಬವ , ಚಂದನ , ಪ್ರಶಾಂತ  ಉದಯಕುಮಾರ  ಭಾಗಿಯಾಗಿದ್ದರು.

    Demo
    Share. Facebook Twitter LinkedIn Email WhatsApp

    Related Posts

    Hubballi Breaking; ಚೈತ್ರಾ ಕುಂದಾಪುರ ಪರ ಪ್ರಮೋದ್​ ಮುತಾಲಿಕ್ ಭರ್ಜರಿ ಬ್ಯಾಟ್

    September 15, 2023

    ತಿಕೋಟಾ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ – ಸಿಎಂ ಗೆ ಎಂಬಿ ಪಾಟೀಲ್ ಪತ್ರ

    September 15, 2023

    ಚೈತ್ರಾ ಕುಂದಾಪುರದ ವೈಯಕ್ತಿಕ ಸಂಪರ್ಕ ನನಗೆ ಇರಲಿಲ್ಲ – ಸಚಿವೆ ಶೋಭಾ ಕರಂದ್ಲಾಜೆ

    September 15, 2023

    ಹೈಕೋರ್ಟ್ ಅನುಮತಿ ಕೊಟ್ಟರು ಪಾಲಿಕೆ ಕೊಡತಾ ಇಲ್ಲ- ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ

    September 15, 2023

    Araga Gyanendra; ಮಲೆನಾಡಲ್ಲಿ ಟೆರರಿಸ್ಟ್ ಗಳು ಮತ್ತೆ ಹುಟ್ಟಬಾರದು – ಆರಗ ಜ್ಞಾನೇಂದ್ರ

    September 15, 2023

    ಸಚಿವ ಡಿ. ಸುಧಾಕರ್ʼರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಒತ್ತಾಯ

    September 15, 2023

    ಮೆಟ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ

    September 15, 2023

    ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನದಿಂದ ಬಿ.ಮುನೇಗೌಡ ರನ್ನು ವಜಾ ಮಾಡುವಂತೆ ಮುಖಂಡರ ಆಗ್ರಹ..!

    September 15, 2023

    ಆಟೋ-ಬೈಕ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    September 15, 2023

    ಕ್ರೀಡಾಂಗಣ ಕಾಯಕಲ್ಪಕ್ಕೆ ಅಗತ್ಯ ಕ್ರಮ: ಜಿಲ್ಲಾ ಹಾಕಿ ತರಬೇತುದಾರೆ ದೇವರಾಜಮ್ಮ

    September 15, 2023

    ಅಂಬೇಡ್ಕರ್ ಭಾವಚಿತ್ರ ಕಿತ್ತೆಸೆದೆ ಆರೋಪ: ದಲಿತ ಸಂಘಟನೆಗಳಿಂದ ಪ್ರತಿಭಟನೆ

    September 15, 2023

    ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ಕರವೇ ಪ್ರತಿಭಟನೆ

    September 15, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.