ಬೆಂಗಳೂರು ಮಂದಿಗೆ ಪವರ್ ಶಾಕ್.. ಇಂದಿನಿಂದ 2 ದಿನ ಈ ಪ್ರದೇಶದಲ್ಲಿ ಇರಲ್ಲ ಕರೆಂಟ್..!

ಬೆಂಗಳೂರು:- ಇಂದಿನಿಂದ ಎರಡು ದಿನ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ತಪ್ಪು ಮಾಡಿದಾಗ ಯಾರು ಪರ ನಿಲ್ಲುತ್ತಾರೆ.. ದರ್ಶನ್ ಕೇಸ್ ಬಗ್ಗೆ ಜಮೀರ್ ರಿಯಾಕ್ಷನ್..! ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ, ಬೆಸ್ಕಾಂ 66/11 ಕೆವಿ ಬಾಣಸವಾಡಿ ವಿದ್ಯುತ್‌ ಉಪಕೇಂದ್ರದಲ್ಲಿ ಮತ್ತು ಹೆಣ್ಣೂರು ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ. ಬಿವಿಕೆ ಅಯ್ಯಂಗರ್ ರಸ್ತೆ, … Continue reading ಬೆಂಗಳೂರು ಮಂದಿಗೆ ಪವರ್ ಶಾಕ್.. ಇಂದಿನಿಂದ 2 ದಿನ ಈ ಪ್ರದೇಶದಲ್ಲಿ ಇರಲ್ಲ ಕರೆಂಟ್..!