ಬೆಂಗಳೂರು ಮಂದಿಗೆ ಪವರ್ ಸಮಸ್ಯೆ: ಇಂದು ಈ ಏರಿಯಾದಲ್ಲಿ ಇರಲ್ಲ ಕರೆಂಟ್!

ಬೆಂಗಳೂರು:- ಇಂದು ವಿದ್ಯುತ್ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಬೆಳಗ್ಗೆ 10 ರಿಂದ 3ಗಂಟೆಯವರೆಗೆ ವಿದ್ಯುತ್ ಸ್ಥಗಿತ ಉಂಟಾಗಲಿದೆ. ನಗರದ ಎಸ್ಎಂವಿಬಿ ರೈಲು ನಿಲ್ದಾಣ, ಇಂದಿರಾನಗರ 1ನೇ ಹಂತ, ಎಚ್ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಎ ನಾರಾಯಣಪುರ ಆನೇಕಲ್: ಪುರಸಭಾ ಸದಸ್ಯನ ಬರ್ಬರ ಹತ್ಯೆ ಕೇಸ್; SP ಸಿಕೆ ಬಾಬ ಹೇಳಿದ್ದೇನು!? ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶ ನಗರ, … Continue reading ಬೆಂಗಳೂರು ಮಂದಿಗೆ ಪವರ್ ಸಮಸ್ಯೆ: ಇಂದು ಈ ಏರಿಯಾದಲ್ಲಿ ಇರಲ್ಲ ಕರೆಂಟ್!