ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್, ಯಾವ ಬಡಾವಣೆಯಲ್ಲಿ ಕರೆಂಟ್ ಇರೋಲ್ಲ?
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸ್ಟೇಷನ್ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬಾಣಂತಿಯರ ಎದೆ ಹಾಲು ಹೆಚ್ಚಿಸಲು ಇಲ್ಲಿದೆ ಸರಳ ಸುಲಭ ಸಲಹೆಗಳು! ಗಂಗಾನಗರ, ಮುನಿರಾಮಯ್ಯ ಬ್ಲಾಕ್, ದಿನ್ನೂರು ಮೇನ್ ರಸ್ತೆ, ಆರ್ ಟಿ ನಗರ, ಹೆಚ್ಎಂಟಿ ಲೇಔಟ್, ಕೌಸರ್ ನಗರ, ಚಾಮುಂಡಿನಗರ, ಅಶ್ವಥನಗರ, ಡಾಲರ್ಸ್ ಕಾಲೋನಿ ಸಿಬಿಐ ಮೇನ್ ರೋಡ್, ವೇಣುಗೋಲ ಮೇನ್ ರೋಡ್, ಚೋಲನಾಯಕನಹಳ್ಳಿ, … Continue reading ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್, ಯಾವ ಬಡಾವಣೆಯಲ್ಲಿ ಕರೆಂಟ್ ಇರೋಲ್ಲ?
Copy and paste this URL into your WordPress site to embed
Copy and paste this code into your site to embed