ಅಧಿಕಾರ ಶಾಶ್ವತವಲ್ಲ, ದುರಹಂಕಾರ ಛಿದ್ರಗೊಳ್ಳುತ್ತದೆ – ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ !

ದೆಹಲಿ:- ಅಧಿಕಾರ ಶಾಶ್ವತವಲ್ಲ, ದುರಹಂಕಾರ ಛಿದ್ರಗೊಳ್ಳುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ. ನಾನು ಬಾಲ್ಯದಿಂದಲೂ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೇನೆ. ಪ್ರತಿ ವರ್ಷ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ನಾನು ಚಿಕ್ಕವಳಿದ್ದಾಗ, ನಾನು ನನ್ನ ಅಜ್ಜಿ ಇಂದಿರಾ ಜೀ ಅವರೊಂದಿಗೆ ಬರುತ್ತಿದ್ದೆ. ಅವರು ನನಗೆ ರಾಮಾಯಣವನ್ನು ಹೇಳುತ್ತಿದ್ದರು” ಎಂದಿದ್ದಾರೆ. ಯಾವುದೇ ಕಾರಣಕ್ಕೂ ಸಿಎಎ ಒಪ್ಪಬೇಡಿ, ಕೇಂದ್ರದ ಮಾತು ನಂಬಬೇಡಿ – ಮಮತಾ ಬ್ಯಾನರ್ಜಿ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಇಂದು ಅಧಿಕಾರದಲ್ಲಿರುವವರು … Continue reading ಅಧಿಕಾರ ಶಾಶ್ವತವಲ್ಲ, ದುರಹಂಕಾರ ಛಿದ್ರಗೊಳ್ಳುತ್ತದೆ – ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ !