ಹುಬ್ಬಳ್ಳಿ: ಕರ್ನಾಟಕ ರಾಜ್ಯದಲ್ಲಿ ಗುಜರಾತ, ರಾಜಸ್ಥಾನ, ಮಹಾರಾಷ್ಟ್ರ, ಮತ್ತು ಬಿಹಾರ ರಾಜ್ಯದ ವ್ಯಾಪಾರಸ್ಥರು ಮತ್ತು ಕೂಲಿಕಾರ್ಮಿಕರು ಕರ್ನಾಟಕದ ಚುನಾವಣೆಯಲ್ಲಿ ಕೊಟ್ಟಿ ಮತದಾನ ಹಾಕಲು ಯತ್ನ ನಡೆಸಿದ್ದಾರೆ ಎಂದು ಕರ್ನಾಟಕ ಸಮತಾ ಪಕ್ಷ ರಾಜ್ಯಾಧ್ಯಕ್ಷರಾದ ನಾನು ವೀರೇಶ ಸೊಬರಮಠ ಸ್ವಾಮೀಜಿ ಗಂಭೀರ ಸ್ವರೂಪದ ಆರೋಪ ಮಾಡಿದರು
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜ್ಯದಲ್ಲಿ ವಾಸಿಸುತ್ತಿರುವುದು ಅದರಲ್ಲೂ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಗುಜರಾತ ಮತ್ತು ರಾಜಸ್ಥಾನದವರು ಬಂದು ವ್ಯಾಪಾರ ಮಡಲು ಕರ್ನಾಟಕದಲ್ಲಿ ನೆಲೆಸಿರುತ್ತಾರೆ. ಈ ಹಿಂದೆ ಇವರೆಲ್ಲರೂ ತಮ್ಮ ರಾಜ್ಯದ ಚುನಾವಣೆಯಲ್ಲಿ ಇವರ ಮತ ಎಲ್ಲಿರುತ್ತದೆ ಎಂಬುದನ್ನು ತಿಳಿದು, ಇವರ ಕೊಟ್ಟಿ ಮತದ ಬಗ್ಗೆ ಹಾಗೂ 2 ರಾಜ್ಯದಲ್ಲಿ ಇವರು ಮತದಾನದ ಹಕ್ಕನ್ನು ಪಡಿದಿದ್ದಾರೆಯೊ ಎಂಬುದನ್ನು ಪರಿಶೀಲಿಸಿ,
![Demo](https://ainlivenews.com/wp-content/uploads/2023/12/spoorthi-1.jpg)
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್..! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ಕಂಟ್ರೋಲ್
ಅವರ ಮತದಾನವನ್ನು ರದ್ದುಪಡಿಸಿ, ತಪ್ಪಿತಸ್ಥರಿಗೆ ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಕುರಿತು ತಾವು ಚುನಾವಣಾ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ದೂರು ಸಹ ಕೊಡಲಾಗಿದೆ. ಯಾರು ನಿಜವಾದ ಸ್ಥಳೀಯವಾಗಿ ಕರ್ನಾಟಕದಲ್ಲಿ ಮತ ಪಡೆದು ವಾದ ಮಾಡುತಿದ್ದಾರೆ ಎಂದು ಪರಿಶೀಲಿಸದೆ ವಿಳಂಬ ಮಾಡಿದರೆ, ನಾವೆಲ್ಲ ತಮ್ಮ ಚುನಾವಣಾ ಇಲಾಖೆಯ ಮುಂದೆ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಸಹ ಅವರು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)