ಚಾರ್ಜ್ ಶೀಟ್ ಸಲ್ಲಿಸಲು ರೆಡಿಯಾದ ಪೊಲೀಸರು: ಮೌನಕ್ಕೆ ಜಾರಿದ ದರ್ಶನ್

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನುಂಗಲಾರದ ತುತ್ತಾಗಿದೆ. ಹೊಸ ಜೈಲಿಗೆ ಅಡ್ಜಸ್ಟ್ ಆಗಲು ಪರದಾಡುತ್ತಿರುವ ದರ್ಶನ್ ಗೆ ಪೊಲೀಸ್ ಸಿಬ್ಬಂದಿ ಪದೇ ಪದೇ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರು ಪೊಲೀಸರು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್​ಶೀಟ್​ ಸಲ್ಲಿಸುವ ತಯಾರಿ ನಡೆಸುತ್ತಿದ್ದು ಇದರ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ … Continue reading ಚಾರ್ಜ್ ಶೀಟ್ ಸಲ್ಲಿಸಲು ರೆಡಿಯಾದ ಪೊಲೀಸರು: ಮೌನಕ್ಕೆ ಜಾರಿದ ದರ್ಶನ್