ದಯವಿಟ್ಟು ಬಿಟ್ಟು ಹೋಗ್ಬೇಡಿ ಸರ್: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಬಿಕ್ಕಿಬಿಕ್ಕಿ ಅತ್ತ ಮಕ್ಕಳು!

ಗದಗ:-ಜಿಲ್ಲೆಯ ಕಕ್ಕೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಚ್ಚಿನ ಟೀಚರ್ ವರ್ಗಾವಣೆ ಸುದ್ದಿ ಕೇಳಿ ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಜರುಗಿದೆ. FIR​ ದಾಖಲಾದ್ಮೇಲೆ ಯಾರೂ ಸಿಎಂ ಸ್ಥಾನದಲ್ಲಿ ಇರಲ್ಲ: CM ರಾಜೀನಾಮೆಗೆ ಆಗ್ರಹಿಸಿದ ಅಶೋಕ್! ಕಕ್ಕೂರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಮೇಶ್ ಎಲ್ ವರ್ಗಾವಣೆಗೊಂಡ ಶಿಕ್ಷಕ ಎನ್ನಲಾಗಿದ್ದು, ಇವರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಕ್ಕೂರಿನಿಂದ ಚಿಕ್ಕಬಳ್ಳಾಪುರ ಚಿಂತಾಮಣಿಗೆ ವರ್ಗಾವಣೆ ಆಗಿದ್ದಾರೆ. ಇನ್ನೂ ರಮೇಶ್ ಸರ್ ವರ್ಗಾವಣೆ ವಿಷಯ ತಿಳಿದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ರಮೇಶ್ … Continue reading ದಯವಿಟ್ಟು ಬಿಟ್ಟು ಹೋಗ್ಬೇಡಿ ಸರ್: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಬಿಕ್ಕಿಬಿಕ್ಕಿ ಅತ್ತ ಮಕ್ಕಳು!