ಅಸ್ತಮಾಗೆ ಔಷಧಿ ಸೇವಿಸಲು ಮುಗಿಬಿದ್ದ ಜನ .. ಆದ್ರೆ ಎಲ್ಲರಿಗೂ ಸಿಗಲ್ಲ, ಇಂಥವರಿಗೆ ಮಾತ್ರ!
ಅಸ್ತಮಾಗೆ ಔಷಧಿ ಸೇವಿಸಲು ಜನತೆ ಬಾಯ್ದೆರೆದು ಕುಳಿತಿದ್ದು, ಆದರೆ ಈ ಔಷಧಿ ಎಲ್ಲರಿಗೂ ಸಿಗಲ್ಲ ಎನ್ನಲಾಗಿದೆ. ಮಹಿಳೆ ಅಪಹರಣ ಕೇಸ್… ನಾನು ಕಿಡ್ನ್ಯಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ – ಭವಾನಿ! ಹೌದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ರೋಗಿಗಳು ಬರುತ್ತಿದ್ದಾರೆ. ಶನಿವಾರ ಮುಂಜಾನೆ 7:45 ಕ್ಕೆ ಸರಿಯಾದ ಸಮಯಕ್ಕೆ ಔಷಧಿಯನ್ನು ಏಕಕಾಲಕ್ಕೆ ಪಡೆಯಬೇಕಾಗುತ್ತದೆ. ಮುಂಜಾನೆ 4 ಗಂಟೆಯಿಂದ ಅಶೋಕರಾವ್ ಔಷಧಿಯನ್ನು ನೀಡುತ್ತಾರೆ. ಔಷಧಿ ಪಡೆಯಲು ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ … Continue reading ಅಸ್ತಮಾಗೆ ಔಷಧಿ ಸೇವಿಸಲು ಮುಗಿಬಿದ್ದ ಜನ .. ಆದ್ರೆ ಎಲ್ಲರಿಗೂ ಸಿಗಲ್ಲ, ಇಂಥವರಿಗೆ ಮಾತ್ರ!
Copy and paste this URL into your WordPress site to embed
Copy and paste this code into your site to embed