ಮಂಜುನಾಥ್ ನೋಡಿ ಜನರು ಮತ ಹಾಕಿದ್ದಾರಷ್ಟೆ, ಬಿಜೆಪಿಗಲ್ಲ – ಡಿಕೆ ಶಿವಕುಮಾರ್!

ಬೆಂಗಳೂರು:– ಮಂಜುನಾಥ್ ನೋಡಿ ಜನರು ಮತ ಹಾಕಿದ್ದಾರಷ್ಟೆ, ಬಿಜೆಪಿಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನನ್ನ ಗೆಲುವು ಮತದಾರ ಪ್ರಭುಗಳಿಗೆ ಸಲ್ಲಬೇಕು: ಪ್ರಹ್ಲಾದ ಜೋಶಿ ಈ ಸಂಬಂಧ ಮಾತನಾಡಿದ ಅವರು,ತತ್ವಜ್ಞಾನಿಗಳ ಹಾಗೆ ಮಾತಾಡುತ್ತಾ ಅಧಿಕಾರದ ರಾಜಕೀಯ ಸೋತಿದೆ ವಿಶ್ವಾಸದ ರಾಜಕೀಯ ಗೆದ್ದಿದೆ, ಭಾವನೆ ಸೋತಿದೆ ಬದಕು ಗೆದ್ದಿದೆ ಅಂತ ಹೇಳಿದರು. ಬಿಜೆಪಿಯವರು ಈ ಬಾರಿ 400 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಅಂತ ಹೇಳುತ್ತಿದ್ದರು ಆದರೆ ಅವರಿಗದು ಸಾಧ್ಯವಾಗಿಲ್ಲ, ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 1 … Continue reading ಮಂಜುನಾಥ್ ನೋಡಿ ಜನರು ಮತ ಹಾಕಿದ್ದಾರಷ್ಟೆ, ಬಿಜೆಪಿಗಲ್ಲ – ಡಿಕೆ ಶಿವಕುಮಾರ್!