Murder Case: ಕೊಲೆ ನಡೆದ ಸ್ಥಳದಲ್ಲಿ ಗಳಗಳನೆ ಕಣ್ಣೀರು ಹಾಕಿದ ಪವಿತ್ರಾ.. ಕೈಕಟ್ಟಿ ನಿಂತ ದರ್ಶನ್!
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಪೊಲೀಸರು ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅವರನ್ನು ಸಹ ಕರೆತರಲಾಗಿತ್ತು. ಕೋಟಿ’ಯ ‘ಮನ ಮನ’ಕ್ಕೆ ಭರ್ಜರಿ ಪ್ರತಿಕ್ರಿಯೆ ಪೊಲೀಸರ ಮುಂದೆ ನಟ ದರ್ಶನ್ ಕೈ ಕಟ್ಟಿ ನಿಂತಿದ್ರು. ಇತ್ತ ಪವಿತ್ರಾ ಗೌಡ ಕೂಡ ಭಯದಲ್ಲೇ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ ಎಲ್ಲದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಯನ್ನ … Continue reading Murder Case: ಕೊಲೆ ನಡೆದ ಸ್ಥಳದಲ್ಲಿ ಗಳಗಳನೆ ಕಣ್ಣೀರು ಹಾಕಿದ ಪವಿತ್ರಾ.. ಕೈಕಟ್ಟಿ ನಿಂತ ದರ್ಶನ್!
Copy and paste this URL into your WordPress site to embed
Copy and paste this code into your site to embed