Murder Case: ಕೊಲೆ ನಡೆದ ಸ್ಥಳದಲ್ಲಿ ಗಳಗಳನೆ ಕಣ್ಣೀರು ಹಾಕಿದ ಪವಿತ್ರಾ.. ಕೈಕಟ್ಟಿ ನಿಂತ ದರ್ಶನ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಪೊಲೀಸರು ಪವಿತ್ರಾ ಗೌಡ ಹಾಗೂ ನಟ ದರ್ಶನ್​ ಅವರನ್ನು ಸಹ ಕರೆತರಲಾಗಿತ್ತು. ಕೋಟಿ’ಯ ‘ಮನ ಮನ’ಕ್ಕೆ‌ ಭರ್ಜರಿ ಪ್ರತಿಕ್ರಿಯೆ ಪೊಲೀಸರ ಮುಂದೆ ನಟ ದರ್ಶನ್​ ಕೈ ಕಟ್ಟಿ ನಿಂತಿದ್ರು. ಇತ್ತ ಪವಿತ್ರಾ ಗೌಡ ಕೂಡ ಭಯದಲ್ಲೇ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ ಎಲ್ಲದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಯನ್ನ … Continue reading Murder Case: ಕೊಲೆ ನಡೆದ ಸ್ಥಳದಲ್ಲಿ ಗಳಗಳನೆ ಕಣ್ಣೀರು ಹಾಕಿದ ಪವಿತ್ರಾ.. ಕೈಕಟ್ಟಿ ನಿಂತ ದರ್ಶನ್!