ಪವಿತ್ರಾಗೆ ಸಿಗುತ್ತಾ ಬೇಲ್: ಇಂದು ಜೈಲಿಂದ ಹೊರಗೆ ಬರ್ತಾರಾ ದಾಸನ ರಾಣಿ?

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ದರ್ಶನ್!? 2027 ರ ದಾಸನ ಭವಿಷ್ಯ ನುಡಿದ ಜ್ಯೋತಿಷಿ! ಹತ್ಯೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರು‌ ವಿಚಾರಣೆ ನಡೆಸಿ, ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದ್ದರು. ಅದರಂತೆ ಇಂದು ತೀರ್ಪು ಹೊರ ಬೀಳಲಿದೆ. … Continue reading ಪವಿತ್ರಾಗೆ ಸಿಗುತ್ತಾ ಬೇಲ್: ಇಂದು ಜೈಲಿಂದ ಹೊರಗೆ ಬರ್ತಾರಾ ದಾಸನ ರಾಣಿ?