ದರ್ಶನ್ ಗೆ ಪವಿತ್ರಾನೆ ವಿಲನ್: ದಾಸ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಾ!?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇನ್ನೂ ಚಾರ್ಜ್ ಶೀಟ್ ನಲ್ಲಿ ಪವಿತ್ರಾಳ ಭಯಾನಕ ಸತ್ಯ ಹೊರ ಬಿದ್ದಿದೆ. CM ಬದಲಾವಣೆ ಬಗ್ಗೆ ದಿನೇ ದಿನೇ ಫೈಟಿಂಗ್ ಜೋರಾಗಿದೆ: ಆರ್ ಅಶೋಕ್! ಮೂರು ಪುಟಗಳ ಪವಿತ್ರಾ ಗೌಡಾಳ ಸ್ವ ಇಚ್ಛಾ ಹೇಳಿಕೆಯಲ್ಲಿ ರೇಣುಕಾ ಕೊಟ್ಟ ಕಿರುಕುಳ ಎಂಥದ್ದು? ಆ ಬಳಿಕ ಪಟ್ಟಣಗೆರೆ ಶೆಡ್​​ನಲ್ಲಿ ಏನೇನಾಯ್ತು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಇದೇ ಮೂರು ಪುಟಗಳ ಸ್ವ ಇಚ್ಛಾ ಹೇಳಿಕೆಯಲ್ಲೇ 10 … Continue reading ದರ್ಶನ್ ಗೆ ಪವಿತ್ರಾನೆ ವಿಲನ್: ದಾಸ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಾ!?