RCB ನೂತನ ಕ್ಯಾಪ್ಟನ್ ಆಗಿ ಪಾಟಿದಾರ್ ಆಯ್ಕೆ: ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಕೊಹ್ಲಿ!
ಬೆಂಗಳೂರು:– ರಜತ್ ಪಾಟಿದಾರ್ ಅವರನ್ನು RCB ನೂತನ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನೂತನ ಕ್ಯಾಪ್ಟನ್ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಸಂದೇಶ ರವಾನಿಸಿದ್ದಾರೆ. ಅದ್ದೂರಿ ಜರುಗಿದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ! ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್ಸಿಬಿ ತಂಡ ಸದಾ ರಜತ್ ಅವರಿಗೆ ಬೆಂಬಲ ನೀಡುತ್ತೇವೆ. ಆರ್ಸಿಬಿ ನಿಮಗೆ ನಾಯಕನ ದೊಡ್ಡ … Continue reading RCB ನೂತನ ಕ್ಯಾಪ್ಟನ್ ಆಗಿ ಪಾಟಿದಾರ್ ಆಯ್ಕೆ: ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಕೊಹ್ಲಿ!
Copy and paste this URL into your WordPress site to embed
Copy and paste this code into your site to embed