ಪೋಷಕರೇ ನಿಮ್ಮ ಮಕ್ಕಳನ್ನು ಹೊರಗೆ ಕರೆದೊಯ್ಯೋ ಮುನ್ನ ಈ ಸ್ಟೋರಿ ಒಮ್ಮೆ ನೋಡ್ಬಿಡಿ!

ಆಗ್ರಾ:- ಪೋಷಕರೇ ಎಚ್ಚರ, ಎಚ್ಚರ, ಮಕ್ಕಳ ಮೇಲಿರಲಿ ಹೆಚ್ಚಿನ ಗಮನ. ಹೊರಗಡೆ ಮಕ್ಕಳನ್ನು ಕರೆದುಕೊಂಡು ಹೋದ್ರೆ, ಮಕ್ಕಳ ಮೇಲೆ ಹೆಚ್ಚಿನ ಗಮನ ಇರಬೇಕು. ಅದು ಬಿಟ್ಟು, ಫ್ರೆಂಡ್ಸ್ ಸಿಕ್ಕಿದ್ರೂ, ಅತವಾ ಯಾರೋ ನೆಂಟ್ರೂ ಸಿಕ್ಕಿದ್ರೂ ಅಂತ ಮಕ್ಕಳ ಮೇಲೆ ಗಮನ ಕಡಿಮೆ ಆದ್ರೆ ಭಾರೀ ಅನಾಹುತವೇ ಸಂಭವಿಸಬಹುದು. ಯಾಕೆ ಈ ರೀತಿ ಹೇಳುತ್ತಿದ್ದೀವಿ ಅಂತ ಅನ್ಕೊತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ನೋಡಿ. ಕರ್ನಾಟಕದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ! ಅಪಘಾತದಲ್ಲಿ ಮುಗ್ಧ ಪುಟ್ಟ ಬಾಲಕಿಯೊಬ್ಬಳು … Continue reading ಪೋಷಕರೇ ನಿಮ್ಮ ಮಕ್ಕಳನ್ನು ಹೊರಗೆ ಕರೆದೊಯ್ಯೋ ಮುನ್ನ ಈ ಸ್ಟೋರಿ ಒಮ್ಮೆ ನೋಡ್ಬಿಡಿ!