ಪರಪ್ಪನ ಅಗ್ರಹಾರದ ಕರ್ಮಕಾಂಡ ಬಟಾ ಬಯಲು: ಹಳೆಯ ಫೋಟೋಗಳು ವೈರಲ್!

ಬೆಂಗಳೂರು- ಜೈಲಲ್ಲಿ ದರ್ಶನ್ ಗೆ ರಾಜಾಥಿತ್ಯ ನೀಡಲಾಗ್ತಿದೆ ಅಂದ ಸದ್ಯ ದರ್ಶನ್ ಅ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಕಲುಷಿತ ನೀರು ಸೇವನೆ: 25ಕ್ಕೂ ಹೆಚ್ಚು ಜನರು ಅಸ್ವಸ್ಥ! ಪರಪ್ಪನ ಅಗ್ರಹಾರದಲ್ಲಿ ದರ್ಶನ್, ವಿಲ್ಸನ್ ಗಾರ್ಡನ್ ನಾಗಹಾಗೂ ಕುಳ್ಳ ಸೀನ ಪೋಟೋ ವೈರಲ್ ಆಗ್ತಿದ್ದಂತೆ ಹಳೆ ಪೋಟೋಗಳು ವೈರಲ್ ಆಗ್ತಿವೆ. ಮೊನ್ನೆ ಕುಳ್ಳ ಸೀನ ಬರ್ತಡೇ ಫೋಟೋ ವೈರಲ್ ಆಗಿದ್ದು,ಅವು ಏಳು ವರ್ಷಗಳ ಹಿಂದಿನ ಫೋಟೋಗಳಾಗಿದ್ದವು. ಸದ್ಯ ಅದೇ ಸಾಲಿಗೆ ಮತ್ತೊಂದೊಷ್ಟು ಪೋಟೋ ಸೇರ್ಪಡೆಯಾಗಿವೆ. ಸದ್ಯ ದರ್ಶನ್ … Continue reading ಪರಪ್ಪನ ಅಗ್ರಹಾರದ ಕರ್ಮಕಾಂಡ ಬಟಾ ಬಯಲು: ಹಳೆಯ ಫೋಟೋಗಳು ವೈರಲ್!