ಬೆನ್ನುಮೂಳೆ ಇಲ್ಲದ ಗೃಹ ಸಚಿವ: ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ಟಾಂಗ್..!
ಬೆಂಗಳೂರು:- ಬೆನ್ನುಮೂಳೆ ಇಲ್ಲದ ಗೃಹ ಸಚಿವ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. IPL 2024: ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್ ಆಯ್ಕೆ.. ಹೈದರಾಬಾದ್ ಬೌಲಿಂಗ್..! ಈ ಸಂಬಂಧ ಮಾತನಾಡಿದ ಅವರು, ಮುಖ್ಯಮಂತ್ರಿ ಎಸ್ಐಟಿ ಅಧಿಕಾರಿಗಳನ್ನು ಕರೆಸಿ ಪ್ರಜ್ವಲ್ ಪ್ರಕರಣದ ಸ್ಟೇಟಸ್ ಬಗ್ಗೆ ಕೇಳಿದರೆ ಅದು ಸರ್ಕಾರದ ಹಸ್ತಕ್ಷೇಪ ಅನಿಸಿಕೊಳ್ಳಲ್ಲ, ರಾಜ್ಯದ ಮುಖ್ಯಮಂತ್ರಿಗೆ ಮಾಹಿತಿ ಇರಬೇಕಾಗುತ್ತದೆ ಇಲ್ಲದ್ದಿದ್ದರೆ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಲಾದೀತು ಎಂದರು. ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ … Continue reading ಬೆನ್ನುಮೂಳೆ ಇಲ್ಲದ ಗೃಹ ಸಚಿವ: ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ಟಾಂಗ್..!
Copy and paste this URL into your WordPress site to embed
Copy and paste this code into your site to embed