Bengaluru: ಜೋರಾಗ್ತಿದೆ ಪಾದಯಾತ್ರೆ vs ಜನಾಂದೋಲನ ಪಾಲಿಟಿಕ್ಸ್…!

ಬೆಂಗಳೂರು:- ಬಿಜೆಪಿ- ಜೆಡಿಎಸ್, ಕಾಂಗ್ರೆಸ್ ಮಧ್ಯೆ ಪಾದಯಾತ್ರೆ ಪಾಲಿಟಿಕ್ಸ್ ಜೋರಾಗ್ತಿದೆ, ಮೈಸೂರು ಚಲೋ vs ಜನಾಂದೋಲನ ಹೋರಾಟದ ಟಾಕ್ ವಾರ್ ತಾರರಕ್ಕೇರ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಡಿಸಿಎಂ ಡಿಕೆಶಿ ಮಧ್ಯೆ ಆಣೆ-ಪ್ರಮಾಣದ ಪಾಲಿಟಿಕ್ಸ್ ಶುರುವಾಗಿದ್ದು ಸವಾಲಿನ ಯುದ್ಧಕ್ಕಿಳಿದಿದ್ದಾರೆ ಒಕ್ಕಲಿಗ ನಾಯಕರು. 3 ಪಕ್ಷದ ಅಧ್ಯಕ್ಷರುಗಳು ವಾಗ್ಯದ್ಧ ನಡೆಸ್ತಿದ್ರೆ ಆಕ್ರೋಶದ ಕಾವು ಜೋರಾಗ್ತಿದೆ, ಈ ಮಧ್ಯೆ ಕಾಂಗ್ರೆಸ್ ವರಿಷ್ಠರು ರಾಜ್ಯಕ್ಕೆ ಆಗಮಿಸಿದ್ದು ಸಚಿವರ ಮೌಲ್ಯಮಾಪನ ಮಾಡಿ ಕಿವಿಮಾತು ಹೇಳ್ತಿದ್ದಾರೆ…. CM Siddaramaiah On Wayanad: ದುರಂತಕ್ಕೀಡಾದ ವಯನಾಡ್ʼನಲ್ಲಿ 100 … Continue reading Bengaluru: ಜೋರಾಗ್ತಿದೆ ಪಾದಯಾತ್ರೆ vs ಜನಾಂದೋಲನ ಪಾಲಿಟಿಕ್ಸ್…!