ದೋಸ್ತಿಗಳಿಂದ ಪಾದಯಾತ್ರೆ: ಪ್ರೀತಂಗೌಡ ಭಾಗಿ ಆಗ್ತಾರಾ!?, ವಿಜಯೇಂದ್ರ ಹೇಳಿದ್ದೇನು ಗೊತ್ತಾ!?

ನವದೆಹಲಿ:- ದೋಸ್ತಿಗಳಿಂದ ಪಾದಯಾತ್ರೆ ವಿಚಾರ ಕುರಿತಾಗಿ ಪ್ರೀತಂಗೌಡ ಭಾಗಿ ಆಗುವ ವಿಚಾರವಾಗಿ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. Bengaluru: ಮಾವು ಸಾಗಾಟಣೆಯಲ್ಲಿ ನೂತನ ದಾಖಲೆ ಬರೆದ ಬೆಂಗಳೂರು ಏರ್ಪೋರ್ಟ್! ಇದೆಲ್ಲ ಶನಿವಾರವೇ ಗೊತ್ತಾಗುತ್ತದೆ” ಎಂದಷ್ಟೇ ಹೇಳಿದರು. ಶನಿವಾರ ಬೆಳಗ್ಗೆ 8.30ಕ್ಕೆ ನೈಸ್ ರೋಡ್ ಜಂಕ್ಷನ್‌ನಿಂದ ಪಾದಯಾತ್ರೆ ಪ್ರಾರಂಭ ಆಗುತ್ತದೆ. ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಶಾಸಕರು ಇರುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಬಂದು ಕಾರ್ಯಕ್ರಮ … Continue reading ದೋಸ್ತಿಗಳಿಂದ ಪಾದಯಾತ್ರೆ: ಪ್ರೀತಂಗೌಡ ಭಾಗಿ ಆಗ್ತಾರಾ!?, ವಿಜಯೇಂದ್ರ ಹೇಳಿದ್ದೇನು ಗೊತ್ತಾ!?