Hubballi: ಮೇಲ್ಲೇತುವೆ ಕಾಮಗಾರಿ; ಶಿವಕೃಷ್ಣ ಮಂದಿರ ಜಾಗ ಸ್ವಾಧೀನಕ್ಕೆ ತಡೆಯಾಜ್ಞೆ!

ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣವಾಗುತಿರುವ ಮೇಲೇತುವೆ ಕಾಮಗಾರಿಗಾಗಿ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಶಿವಕೃಷ್ಣ ಮಂದಿರದ ಜಾಗ ಸ್ವಾಧೀನ ಮಾಡಿ ಕೊಳ್ಳದಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ನೀಡಿದೆ. ಇಂದಿರಾ ಕ್ಯಾಂಟೀನ್’ಗೆ ಡಿಜಿಟಲ್ ಟಚ್: ಶೀಘ್ರವೇ ಹೋಟೆಲ್-ರೆಸ್ಟೋರೆಂಟ್ ರೀತಿ ಆರ್ಡರ್ ನೀಡಲು ವ್ಯವಸ್ಥೆ! ದೇವಸ್ಥಾನದ ಪರ ವಕೀಲರಾ ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಪ್ರಾಥಮಿಕ ಅಧಿಸೂಚನೆ ಮತ್ತು ಯೋಜನೆಯಲ್ಲಿನ ಹಲವು ನ್ಯೂನತೆಗಳನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು’ ಎಂದು ನಾಗಪ್ರಸಾದ ಕಿಣಿ ಅವರು ತಿಳಿಸಿದರು. ಸಮೀಕ್ಷೆ ನಡೆಸಿಲ್ಲ. ಅಲ್ಲದೆ, ಕಾಯ್ದೆಯ … Continue reading Hubballi: ಮೇಲ್ಲೇತುವೆ ಕಾಮಗಾರಿ; ಶಿವಕೃಷ್ಣ ಮಂದಿರ ಜಾಗ ಸ್ವಾಧೀನಕ್ಕೆ ತಡೆಯಾಜ್ಞೆ!