ನಮ್ಮ ಬಾಸ್ ಮೂವಿ ರಿಲೀಸ್ ಆಗ್ಲಿ ಆತನೇ ಸೆಕ್ಯುರಿಟಿ ಗಾರ್ಡ್: ಎಸಿಪಿ ಚಂದನ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್!

ಬೆಂಗಳೂರು:- ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಬಂಧಿಸಿದ್ದ ACP ಚಂದನ್ ಅವರನ್ನು ನಟ ದರ್ಶನ್ ಅಭಿಮಾನಿಗಳು ಮಾತ್ರ ಅವರನ್ನು ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ: ಎನ್ ಐ ಎ ಅಧಿಕಾರಿಗಳಿಂದ ಆರೋಪಿಗಳ ಸ್ಥಳ ಮಹಜರು! ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ … Continue reading ನಮ್ಮ ಬಾಸ್ ಮೂವಿ ರಿಲೀಸ್ ಆಗ್ಲಿ ಆತನೇ ಸೆಕ್ಯುರಿಟಿ ಗಾರ್ಡ್: ಎಸಿಪಿ ಚಂದನ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್!