ಮೈಸೂರು, ಚಾಮರಾಜನಗರದಲ್ಲಿ ಆಪರೇಷನ್ ಹಸ್ತದ ಭರಾಟೆ – 30 ಮುಖಂಡರು “ಕೈ” ಸೇರ್ಪಡೆ!

ಮೈಸೂರು:- ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಭರಾಟೆ ಜೋರಾಗಿದೆ. ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ವಿ.ರಾಮಸ್ವಾಮಿ ಅವರಿಗೆ ಕಾಂಗ್ರೆಸ್ ಗಾಳ ಹಾಕಿದ್ದು ಇಂದು ​​​​​ರಾಮಸ್ವಾಮಿ ಸೇರಿ 30 ಮುಖಂಡರು BJP ತೊರೆದು ಕಾಂಗ್ರೆಸ್ ಸೇರಲಿದ್ದಾರೆ. IPL 2024: ಹಾರ್ದಿಕ್ ರನ್ನ ಗೇಲಿ ಮಾಡಬೇಡಿ – ಕೈಸನ್ನೆ ಮೂಲಕ ಫ್ಯಾನ್ಸ್ ಗೆ ರೋಹಿತ್ ಮನವಿ! ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 30 ಜನ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಚಾಮರಾಜನಗರ ಸಂಸದ ಶ್ರೀನಿವಾಸ್ … Continue reading ಮೈಸೂರು, ಚಾಮರಾಜನಗರದಲ್ಲಿ ಆಪರೇಷನ್ ಹಸ್ತದ ಭರಾಟೆ – 30 ಮುಖಂಡರು “ಕೈ” ಸೇರ್ಪಡೆ!